ಮಂಗಳೂರು : ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ಮಹಾಸಭೆ ಯು ಮಾರ್ಚ್ 16 ರಂದು ಪಡೀಲ್ ಇಲ್ಮ್ ಸೆಂಟರ್ ನಲ್ಲಿ ಪಿ ಪಿ ಸಖಾಫಿ ಅಧ್ಯಕ್ಷತೆಯಲ್ಲಿ ಸಯ್ಯಿದ್ ಕಿಲ್ಲೂರು ತಂಙಲ್ ಉದ್ಘಾಟನೆ ಮಾಡಿದರು.
ಸಮಿತಿಯ ನೂತನ ಸಾರಥ್ಯದ
ಅಧ್ಯಕ್ಷ ರಾಗಿ ಪಿ ಪಿ ಅಹ್ಮದ್ ಸಖಾಫಿ ಕಾಶಿಪಟ್ನ,ಪ್ರಧಾನ ಕಾರ್ಯ ದರ್ಶಿಯಾಗಿ ಕೆ ಕೆ ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ ಕೋಶಾಧಿಕಾರಿ ಯಾಗಿ ಸಯ್ಯಿದ್ ಇಲ್ಯಾಸ್ ತಂಙಲ್ ಎರುಮಾಡ್ ,ಉಪಾಧ್ಯಕ್ಷ ರುಗಳಾಗಿ ಸಿ ಎಚ್ ಮುಹಮ್ಮದಲಿ ಸಖಾಫಿ ಅಶ್ಹರಿಯ್ಯಾ,ಜಿ ಎಂ ಕಾಮಿಲ್ ಸಖಾಫಿ,ಸಯ್ಯಿದ್ ಹಂಝ ಸಖಾಫಿ ಚಿಕ್ಕಮಗಳೂರು, ಕೆ ಎಂ ಮುಸ್ತಫ ಸಖಾಫಿ, ಹಾವೇರಿ,ಕಾರ್ಯ ದರ್ಶಿಗಳಾಗಿ ಸತ್ತಾರ್ ಸಖಾಫಿ,ಉಸ್ಮಾನ್ ಸಖಾಫಿ ಕಣ್ಣೂರು, ನಿಝಾರ್ ಸಖಾಫಿ ಕೊಡಗು,ಸಯ್ಯಿಫುಲ್ಲ ಸಖಾಫಿ ಶಿವಮೊಗ್ಗ•
ಸದಸ್ಯರು ಗಳಾಗಿ ಸಯ್ಯಿದ್ ಅಲವಿ ಸಖಾಫಿ ಗಂಗೊಳ್ಳಿ,ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ,ಡಾ.ಝೈನಿ ಕಾಮಿಲ್ ಸಖಾಫಿ, ಡಿ ಕೆ ಉಮರ್ ಸಖಾಫಿ ಕಂಬಳಬೆಟ್ಟು,ಅಝೀಝ್ ಸಖಾಫಿ ಪರಪ್ಪು,ತಾಜುದ್ದೀನ್ ಸಖಾಫಿ ನಾವುಂದ,ಆಬಿದ್ ಸಖಾಫಿ ಚಿಕ್ಕಮಗಳೂರು, ಅಬ್ದುಲ್ಲ ಸಖಾಫಿ ಕೊಡಗು,ರಷೀದ್ ಸಖಾಫಿ ಮಜೂರು,ರಷೀದ್ ಸಖಾಫಿ ಗಡಿಯಾರ್,ಕೆ ಕೆ ಅಶ್ರಫ್ ಸಖಾಫಿ ದಾವಣಗೆರೆ, ಬಿ ಎ ಇಬ್ರಾಹಿಂ ಸಖಾಫಿ ದಾವಣಗೆರೆ, ಅಬೂಸಾಲಿಹ್ ಸಖಾಫಿ ಬಟ್ ಲಡ್ಕ,ಅಝೀಝ್ ಸಖಾಫಿ ಕೊಳ್ತೆಗೆ,ಶಾಫಿ ಸಖಾಫಿ ಕೊಕ್ಕಡ,ಪಿ ಎಸ್ ಮುಹಮ್ಮದ್ ಸಖಾಫಿ ಸಿಲ್ ಸಿಲ,ಸಿದ್ದೀಖ್ ಸಖಾಫಿ ಕಾಯಾರ್,ಮೆಹಬೂಬ್ ಸಖಾಫಿ ಕಿನ್ಯ, ವಿ ಎಂ ಅಬೂಬಕ್ಕರ್ ಸಖಾಫಿ ಮಂಗಿಲ ಪದವು.ಸತ್ತಾರ್ ಸಖಾಫಿ ಬೆಳ್ಳಾರೆ,ಖಾದರ್ ಸಖಾಫಿ ಕಡಂಬು ಆಯ್ಕೆ ಮಾಡಲಾಯಿತು.
ಜಿ ಎಂ ಕಾಮಿಲ್ ಚುನಾವಣಾ ಅಧಿಕಾರಿಯಾಗಿದ್ದರು. ಕೆಕೆಎಂ ಸ್ವಾಗತಿಸಿ ಕಾರ್ಯ ಕ್ರಮ ನಿರ್ವಹಣೆ ಮಾಡಿದರು.















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ