ಗಲ್ಫ್(ವಿದೇಶ) ನಲ್ಲಿ ಪ್ರಕಟಣೆಗೊಳ್ಳುವ ಏಕೈಕ ಕನ್ನಡ ಮಾಸ ಪತ್ರಿಕೆ “ಗಲ್ಫ್ ಇಶಾರ”
‘ಗಲ್ಫ್ ಇಶಾರ’ಸಂಕೀರ್ಣ ಭಾಷೆ ಬಳಸದೆ ಸರಳ ಭಾಷೆಯಿಂದ ತುಂಬಿದ ಎಲ್ಲಾ ಸಮುದಾಯದ ಜನರು ಓದ ಬಹುದಾದ,ಓದಲೇಬೇಕಾದ ಪತ್ರಿಕೆಯಾಗಿ ಇಂದು ಜನ ಮೆಚ್ಚುಗೆಯನ್ನು ಪಡೆದಿದೆ.
ಪ್ರಚಲಿತ ರಾಜಕೀಯ,ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನೊಳಗೊಂಡ ಓದುಗ ಪ್ರೇಮಿಗಳ ಒಂದು ಅದ್ಭುತ ಮಾಸ ಪತ್ರಿಕೆಯಾಗಿದೆ.
ಇಂದು ಪತ್ರಿಕೆಗಳ ಪ್ರಸಾರ ಬೆಳೆದಿದೆ.
ಜನರ ಕೈಗೆ ಮೊಬೈಲ್ ಬಂದ ಬಳಿಕ ಪ್ರಭಾವ ಕಡಿಮೆಯಾಗಿದೆ.ಪತ್ರಿಕೆಗಳ ಮೇಲಿನ ಓದುಗರ ವಿಶ್ವಾಸ ಹಾರಿಹೋಗಿದೆ.ಆದರೆ,’ಗಲ್ಫ್ ಇಶಾರ’ ಇದಕ್ಕೆ ಭಿನ್ನವಾಗಿದೆ.
ಪತ್ರಿಕೆಯ ಸಂಪಾದಕ, ಡಿ.ಪಿ.ಯೂಸುಫ್ ಸಖಾಫಿ ಬೈತರ್ ರವರ ಬಿಡುವಿಲ್ಲದ ದುಡಿಮೆಯ ನಡುವಿನ ಅವಿರತ ಶ್ರಮದ ಫಲವಾಗಿ ವಸ್ತುನಿಷ್ಟವಾದ ಬರವಣಿಗೆಯ ಮೂಲಕ ‘ಗಲ್ಫ್ ಇಶಾರ’ ಲಕ್ಷಾಂತರ ಓದುಗರನ್ನು ತನ್ನೆಡೆಗೆ ಆಯಸ್ಕಾಂತದಂತೆ ಸೆಳೆದುಕೊಂಡಿದೆ.
ಆಧುನಿಕತೆಗೆ ಹೊಂದಿಕೊಂಡ ಕಲರ್ ಫುಲ್ ಪತ್ರಿಕೆಯಾಗಿ ಓದುಗ ಪ್ರೇಮಿಗಳ ಕಣ್ಮನ ಸೆಳೆಯುವ ‘ಗಲ್ಫ್ ಇಶಾರ’,ನನ್ನಂತಹ ಹಲವಾರು ಅನಿವಾಸಿ ಬರಹಗಾರರಿಗೆ ವೇದಿಕೆಯಾಗಿದೆ.
‘ಗಲ್ಫ್ ಇಶಾರ‘ ನನ್ನ ಪತ್ರಿಕೆ,ನಮ್ಮ ಪತ್ರಿಕೆ.
ಓದಿಕೊಳ್ಳಿ,ಹಂಚಿಕೊಳ್ಳಿ,ಚಂದಾದಾರರಾಗಿ.!!
ಇಸ್ಹಾಕ್ ಸಿ.ಐ.ಫಜೀರ್.
ಅಲ್ ಹಸ್ಸ ದಮ್ಮಾಂ ಸೌದಿ ಅರೇಬಿಯಾ.















ಇನ್ನಷ್ಟು ಸುದ್ದಿಗಳು
‘ಇಸ್ಲಾಂ ಮತ್ತು ಕಾರ್ಮಿಕರ ಘನತೆ’ – ಇದು ಕೇವಲ ರಜೆಯಲ್ಲ,ಬದುಕಿನ ದಾರಿ!
ಅನಿವಾಸಿಗಳಿಗಾಗಿ ಜಾಗೃತಿ ಸಂದೇಶ: “ಸಂಯಮವೇ ಸುಕ್ಷೇಮ”-ಕ್ಷಣಿಕ ಕೋಪಕ್ಕೆ ಬಲಿಯಾಗಬೇಡಿ
ವಿಶೇಷ ವರದಿ: ಅನಿವಾಸಿ ಕನ್ನಡಿಗರ ಬದುಕು – ಆಡಂಬರದ ಆಕರ್ಷಣೆಗಿಂತ ಭವಿಷ್ಯದ ಭದ್ರತೆ ಮುಖ್ಯ
ಅಲ್ಲಾ ಸ್ವಾಮಿ, ಯುದ್ಧಕ್ಕೆ ಯಾಕೆ ಹುಲ್ಲು?” ಡಿ.ಪಿ ಬೈತಾರ್
ಶಾಂತಿ ಮತ್ತು ಸಹಬಾಳ್ವೆಯ ‘ಈದ್ ಉಲ್ ಫಿತರ್’ ವಿಶೇಷ ಸಂದೇಶ
ವಾರದೊಳಗೆ ಮೂರು ಆತ್ಮಹತ್ಯೆ ಪ್ರಕರಣ!- ಮುಸ್ಲಿಂ ಯುವಕರಿಗೇನಾಗಿದೆ..?
ನಿಮ್ಮ ಕಷ್ಟಗಳಿಗೆ ಪರಿಹಾರ ಬೇಕೇ..? ಈ ಮಸೀದಿಗೆ ಬನ್ನಿರಿ….!!!
ಸಮಸ್ತ: ಶತಮಾನೋತ್ಸವದ ಹೆಜ್ಜೆ ಗುರುತುಗಳು
ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಮೂರನೇ ಕೇರಳ ಯಾತ್ರೆ- “ಮನುಷ್ಯರೊಂದಿಗೆ” ಎಂಬ ಮಾನವೀಯ ಸಂದೇಶದ ಮಹಾ ಪಯಣ
‘ಬೆಲ್ಯೆಚ್ಚ ಅಸ್ಸಲಾಮು ಅಲೈಕುಂ’ ಪ್ರೀತಿಯ ಅಣ್ಣನ ಖಬರಿನ ಬಳಿ ತಂಗಿಯ ಸಲಾಂ