ಕುವೈತ್ ಸಿಟಿ: ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ಭಾರತದ 71ನೇ ಗಣ ರಾಜ್ಯೋತ್ಸವ ಕಾರ್ಯಕ್ರಮವು ದಿನಾಂಕ 26/01/2020 ರಂದು ಸಾಯಂಕಾಲ 7.30ಕ್ಕೆ ಮೆಹಬೂಲ ಕೆಸಿಎಫ್ ಸೆಂಟ್ರಲ್ ಕಛೇರಿಯ ಮಲಬಾರ್ ಬಿಲ್ಡಿಂಗ್ ನ ಕೆಳಗಿನ ಅಂತಸ್ತಿನಲ್ಲಿ ನಡೆಯಲಿದೆ.
ಬಹು: ಅಬ್ದುರ್ರಹ್ಮಾನ್ ಸಖಾಫಿ (ಅಧ್ಯಕ್ಷರು ಕೆಸಿಎಫ್ ಕುವೈತ್) ಇವರ ಅಧ್ಯಕ್ಷತೆಯಲ್ಲಿ, ಬಹು:ಶಾಹುಲ್ ಹಮೀದ್ ಸಅದಿ ಝುಹ್ರಿ (ಕಾರ್ಯದರ್ಶಿ ಕೆಸಿಎಫ್ ಕುವೈತ್ ಸೌತ್ ಝೋನ್)ಉದ್ಘಾಟಿಸುವರು.ಝಕರಿಯಾ ಆನೆಕಲ್(ಪ್ರಧಾನ ಕಾರ್ಯದರ್ಶಿ KCF ಕುವೈತ್) ಸ್ವಾಗತ ಭಾಷಣ ನಡೆಸುವರು.ಮುಖ್ಯ ಅತಿಥಿಯಾಗಿ ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರ್ ಆಗಮಿಸಲಿದ್ದಾರೆ.

ಬಹು: ಹುಸೈನ್ ಎರ್ಮಾಡ್(ಅಧ್ಯಕ್ಷರು ಸಂಘಟನಾ KCF ಕುವೈತ್ ಹಾಗುINC ಸಂಘಟನಾ ಕಾರ್ಯದರ್ಶಿ),ಬಹು: ಫಾರೂಖ್ ಸಖಾಫಿ
(KCF ಕುವೈತ್ ರಾಷ್ಟ್ರೀಯ ಸಮಿತಿ ಸದಸ್ಯರು)ಸಂದೇಶ ಭಾಷಣ ಮಾಡಲಿದ್ದಾರೆ.
ಜನಾಬ್ ಯಾಕೂಬ್ ಕಾರ್ಕಳ (ಅಧ್ಯಕ್ಷರು ಕೆಸಿಎಫ್ ಕುವೈತ್ ರಾಷ್ಟ್ರೀಯ ಸಾಂತ್ವಾನ ವಿಭಾಗ), ಬಹು: ಉಮರ್ ಝುಹ್ರಿ (ಅಧ್ಯಕ್ಷರು ಕೆಸಿಎಫ್ ಕುವೈತ್ ಮಹಬುಲ ಸೆಕ್ಟರ್), ಜನಾಬ್ ತಮೀಮ್ ಮಲಾರ್(ಅಧ್ಯಕ್ಷರು ಕೆಸಿಎಫ್ ಕುವೈತ್ ನೋರ್ತ್ ಝೋನ್ ಶಿಕ್ಷಣ ವಿಭಾಗ) ಹಾಗೂ ಕೆಸಿಎಫ್ ರಾಷ್ಟ್ರೀಯ ನಾಯಕರು,ಝೋನ್ ನಾಯಕರು ಸೆಕ್ಟರ್ ನಾಯಕರು ಭಾಗವಹಿಸಲಿದ್ದಾರೆ.
ಕೊನೆಯಲ್ಲಿ ಅಸಯ್ಯದ್ ಹಬೀಬ್ ತಂಙಳ್ ಅಬ್ಬಾಸಿಯಾ ರವರ ದುವಾ ನಡೆಯಲಿದೆ.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ