janadhvani

Kannada Online News Paper

ಕುಂದಾಪುರ ಮೂಡುಗೋಪಾಡಿ ಐ.ಬಿ.ಟಿ ಗಾರ್ಡನ್ ನಲ್ಲಿ ಖಿಲ್ರ್ ಮೌಲಿದ್

ಕುಂದಾಪುರ : ಕುಂದಾಪುರದ
ಐ.ಬಿ.ಟಿ ಗಾರ್ಡನ್ ವತಿಯಿಂದ ಮಾಸಿಕ ಖಿಲ್ರ್ ಮೌಲಿದ್ ಸಂಗಮ ಹಾಗೂ ಬದ್ರ್ ಮಜ್ಲಿಸ್ ಇತ್ತೀಚೆಗೆ ಸಖಾಫಿಯ್ಯ ಕ್ಯಾಂಪಸ್ ಮೂಡುಗೋಪಾಡಿಯಲ್ಲಿ ನಡೆಯಿತು. ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಲ್ (ಕೋಟೇಶ್ವರ ತಂಙಳ್) ಅಧ್ಯಕ್ಷತೆಯಲ್ಲಿ
ಶಾಫಿ ಸಅದಿ ಮಧುವನ ಖತೀಬ್ ಮುಖ್ಯ ಭಾಷಣ ಮಾಡಿದರು.

ಅಬೂಬಕರ್ ಸಅದಿ ಮೂಡುಗೋಪಾಡಿ
ಸಿದ್ದೀಕ್ ಸಅದಿ ಸುಳ್ಯ
ಮಶ್ಹೂದ್ ಅಹ್ಸನಿ ಹೆಮ್ಮಾಡಿ,
ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಉಪಾಧ್ಯಕ್ಷ
ಜಿ. ಸರ್ದಾರ್ ಗುಲ್ವಾಡಿ
ಐ.ಬಿ.ಟಿ ಗಾರ್ಡನ್ ಉಪಾಧ್ಯಕ್ಷ
ಶಾಬಾನ್ ಹಂಗಳೂರ್
ಪ್ರ. ಕಾರ್ಯದರ್ಶಿ
ಬಿ ಎಂ ನಾಸಿರ್ ಮೂಡುಗೋಪಾಡಿ
ಸಂಸ್ಥೆಯ ಸದಸ್ಯರಾದ ಹುಸೈನ್ ಮೋನು ಪಡುಕೆರೆ,
ಕುಂಞ ಮೋನು ಎಂ ಕೋಡಿ,
ಅಬೂಬಕ್ಕರ್ ಹಂಗಳೂರ್, ಮೂಡುಗೋಪಾಡಿ ರಿಫಾಯಿ ಜುಮಾ ಮಸ್ಜಿದ್ ಅಧ್ಯಕ್ಷ
ಜಿ ಮುಹಮ್ಮದ್ ಮೂಡುಗೋಪಾಡಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಖಾಫಿಯ್ಯ ವಿಮೆನ್ಸ್ ಅಕಾಡೆಮಿಯ
ನೌಫಲ್ ಮದನಿ ನೇಜಾರ್ ಸ್ವಾಗತಿಸಿ ಅಮೀರ್ ಖಾನ್ ಅಹ್ಸನಿ ಹಳವಳ್ಳಿ
ಕೊನೆಯಲ್ಲಿ ಧನ್ಯವಾದವಿತ್ತರು.

ವರದಿ :ಪಿ ಎಂ ಎಸ್ ಪಡುಬಿದ್ರಿ

error: Content is protected !! Not allowed copy content from janadhvani.com