ಕುಂದಾಪುರ : ಕುಂದಾಪುರದ
ಐ.ಬಿ.ಟಿ ಗಾರ್ಡನ್ ವತಿಯಿಂದ ಮಾಸಿಕ ಖಿಲ್ರ್ ಮೌಲಿದ್ ಸಂಗಮ ಹಾಗೂ ಬದ್ರ್ ಮಜ್ಲಿಸ್ ಇತ್ತೀಚೆಗೆ ಸಖಾಫಿಯ್ಯ ಕ್ಯಾಂಪಸ್ ಮೂಡುಗೋಪಾಡಿಯಲ್ಲಿ ನಡೆಯಿತು. ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಲ್ (ಕೋಟೇಶ್ವರ ತಂಙಳ್) ಅಧ್ಯಕ್ಷತೆಯಲ್ಲಿ
ಶಾಫಿ ಸಅದಿ ಮಧುವನ ಖತೀಬ್ ಮುಖ್ಯ ಭಾಷಣ ಮಾಡಿದರು.
ಅಬೂಬಕರ್ ಸಅದಿ ಮೂಡುಗೋಪಾಡಿ
ಸಿದ್ದೀಕ್ ಸಅದಿ ಸುಳ್ಯ
ಮಶ್ಹೂದ್ ಅಹ್ಸನಿ ಹೆಮ್ಮಾಡಿ,
ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಉಪಾಧ್ಯಕ್ಷ
ಜಿ. ಸರ್ದಾರ್ ಗುಲ್ವಾಡಿ
ಐ.ಬಿ.ಟಿ ಗಾರ್ಡನ್ ಉಪಾಧ್ಯಕ್ಷ
ಶಾಬಾನ್ ಹಂಗಳೂರ್
ಪ್ರ. ಕಾರ್ಯದರ್ಶಿ
ಬಿ ಎಂ ನಾಸಿರ್ ಮೂಡುಗೋಪಾಡಿ
ಸಂಸ್ಥೆಯ ಸದಸ್ಯರಾದ ಹುಸೈನ್ ಮೋನು ಪಡುಕೆರೆ,
ಕುಂಞ ಮೋನು ಎಂ ಕೋಡಿ,
ಅಬೂಬಕ್ಕರ್ ಹಂಗಳೂರ್, ಮೂಡುಗೋಪಾಡಿ ರಿಫಾಯಿ ಜುಮಾ ಮಸ್ಜಿದ್ ಅಧ್ಯಕ್ಷ
ಜಿ ಮುಹಮ್ಮದ್ ಮೂಡುಗೋಪಾಡಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಖಾಫಿಯ್ಯ ವಿಮೆನ್ಸ್ ಅಕಾಡೆಮಿಯ
ನೌಫಲ್ ಮದನಿ ನೇಜಾರ್ ಸ್ವಾಗತಿಸಿ ಅಮೀರ್ ಖಾನ್ ಅಹ್ಸನಿ ಹಳವಳ್ಳಿ
ಕೊನೆಯಲ್ಲಿ ಧನ್ಯವಾದವಿತ್ತರು.
ವರದಿ :ಪಿ ಎಂ ಎಸ್ ಪಡುಬಿದ್ರಿ















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ