2019 ಸೆಪ್ಟೆಂಬರ್ 12 ಗುರುವಾರ
ಮಗ್ರಿಬ್ ನಮಾಝ್ ಬಳಿಕ ಈಶ್ವರಮಂಗಲ ತ್ವೈಬ ಸೆಂಟರ್ ನಲ್ಲಿ ನಡೆಯಲಾಯಿತು.

ಸೆಂಟರ್ ಚುನಾವಣಾ ಸಮಿತಿ ಸದಸ್ಯರಾದ
ಅಬ್ದುಲ್ ಅಝೀಝ್ ಮಿಸ್ಬಾಹಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತ್ವಾಹ ಸಅದಿ.
ಅಬೂಬಕರ್ ಸಿಎಂ ಕರ್ನೂರ್. ಲತೀಫ್ ಮುಸ್ಲಿಯಾರ್ ಮೀನಾವು. SSF ಬಡಗನ್ನೂರು ಯೂನಿಟ್ ಕಾರ್ಯದರ್ಶಿ ಅಬೂಬಕ್ಕರ್ ಸಅದಿ ಅಲ್-ಲತೀಫಿ ಪಮ್ಮಲೆ
ಉಪಸ್ಥಿತರಾಗಿ ಆಗಮಿಸಿದರು.

ಕಾರ್ಯಕ್ರಮದ ವೀಕ್ಷಕರಾದ KH ಇಸ್ಮಾಯಿಲ್ ಕುಕ್ಕಾಜೆಯವರು ಕಾರ್ಯಕ್ರಮ ನಿಯಂತ್ರಿಸಿದರು
ನೂತನ ಸಾರಥಿಗಳು
ಅಧ್ಯಕ್ಷರು : ಮಹಮ್ಮದ್ ಪಮ್ಮಲೆ
ಉಪಾಧ್ಯಕ್ಷರು : ಆದಂ ಏರುಕೊಟ್ಟಿಯ .ಮಹಮ್ಮದ್ ಪಿಎಚ್ ಮೈದನಡ್ಕ
ಕಾರ್ಯದರ್ಶಿ : ಶೆರೀಫ್ ಪಿ ಎಚ್
ಜೊತೆಕಾರ್ಯದಶಿ : ಇಬ್ರಾಹಿಂ ಪಮ್ಮಲೆ ಮದನಿ.ಉಸ್ಮಾನ್ ಮೈದನಡ್ಕ
ಕೋಶಾಧಿಕಾರಿ : ಮೂಸ ಕಂಬಾರ್
ಕಾರ್ಯಕಾರಿ ಸಮೀತಿ
ಅಬೂಬಕ್ಕರ್ ಪುಲಿತ್ತಡಿ
ರಫೀಕ್ ಕವುಂಜ
ಮಹಮ್ಮದ್ ಪುಲಿತ್ತಡಿ
ಹನೀಫ್ ಸ-ಅದಿ ಸುಳ್ಳಿಯಪದವು
ಅಬೂಬಕ್ಕರ್ ಕೆ ಎಚ್
ತ್ವಹಾ ಝೈನಿ ಪಮ್ಮಲೆ
C M S A ತಂಙಳ್ ಕಾವುಂಜ
ಸೆಂಟರ್ ಕೌಸ್ಸಿಲರ್ ಹಾಗೂ ಇಸಾಬ ಕಾರ್ಯಕರ್ತರು:
ಹಮ್ಮದ್ ಪಮ್ಮಲೆ
ಶೆರೀಫ್ ಪಿ ಎಚ್
ಮೂಸ ಕಂಬಾರ್
ಇಬ್ರಾಹಿಂ ಮದನಿ
ತ್ವಹಾ ಝೈನಿ
ಆದಂ ಎರುಕೊಟ್ಟಿಯ
ಮಹಮ್ಮದ್ ಪಿ ಎಚ್
ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದಗಳನ್ನು ಇಬ್ರಾಹಿಂ ಮದನಿ ಪಮ್ಮಲೆ ಅರ್ಪಿಸಿದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ