janadhvani

Kannada Online News Paper

ಶೈಖುನಾ ಅಬ್ಬಾಸ್ ಉಸ್ತಾದ್ ಅನುಸ್ಮರಣಾ ಕಾರ್ಯಕ್ರಮ ; ಯಶಸ್ವಿಗೆ-SSF DK EAST ZONE ಕರೆ

ದಿನಾಂಕ 7/9/19 ರಂದು ಬೆಳಿಗ್ಗೆ 10 ರಿಂದ ಅಪರಾಹ್ನ 2 ಗಂಟೆಯವರೆಗೆ ಸುನ್ನೀ ಕೋ-ಆರ್ಡಿನೇಶನ್ ಕಮಿಟಿ ಕರ್ನಾಟಕ ವತಿಯಿಂದ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಅನುಸ್ಮರಣಾ ಕಾರ್ಯಕ್ರಮ ಪಾಣೆಮಂಗಳೂರಿನ ಸಾಗರ್ ಆಡಿಟೋರಿಯಂನಲ್ಲಿ ನಡೆಯಲಿದೆ.

ಈ ಕಾರ್ಯಕ್ರಮ ಯಶಸ್ವಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆದುದರಿಂದ SSF DK ಈಸ್ಟ್ ಝೋನಿನ ಅಧೀನದಲ್ಲಿರುವ ಪ್ರತೀ ಡಿವಿಷನ್ ಗಳಿಂದ ಕನಿಷ್ಠ 20 ಸದಸ್ಯರಾದರೂ ಭಾಗವಹಿಸಿ ಈ ಅನುಸ್ಮರಣಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುತ್ತಿದ್ದೇವೆ.

ಅಧ್ಯಕ್ಷರು ಮತ್ತು ಸರ್ವ ಸದಸ್ಯರು
SSF D.K EAST ZONE.

error: Content is protected !! Not allowed copy content from janadhvani.com