ಬೆಂಗಳೂರು: ಮಲೇಷ್ಯಾದ ಕೆಬಾಂಗ್ಸುನ್ ವಿದ್ಯಾಲಯ ಹಾಗೂ ಕಲ್ಲಿಕೋಟೆ ಮರ್ಕಝು ಸಖಾಫತಿ ಸುನ್ನಿಯ ಜಂಟಿಯಾಗಿ ಆಗಸ್ಟ್ ೨೦_೨೨ ದಿನಾಂಕಗಳಲ್ಲಿ ಅಂತರಾಷ್ಟ್ರೀಯ ಶೈಕ್ಷಣಿಕ ಸಮಾವೇಶವನ್ನು ಆಯೋಜಿಸಿದೆ. ಮಕಿ೯ನ್ಸ್ ವಿದ್ಯಾಸಂಸ್ಥೆಯ ಅಧ್ಯಾಪಕರಾದ ಜುನೈದ್ ಖಲೀಲ್ ನೂರಾನಿ ಹಾಗೂ ಸಂಸ್ಥೆಯ ವಿದ್ಯಾರ್ಥಿಯಾದ ಅಹ್ಮದ್ ಸಿಮಾಕ್ ರವರು ಪ್ರಸ್ತುತ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.


ಜುನೈದ್ ಖಲೀಲ್ ನೂರಾನಿ “A COMPARATIVE STUDY BETWEEN EPISTEMOLOGY OF SCIENTISM AND ISLAM”
ಎಂಬ ವಿಷಯ ಸಂಬಂಧಿಯಾಗಿಯೂ, ಅಹ್ಮದ್ ಸಿಮಾಕ್ “Human Fertilization To Post-Partum Haemorrhage: The Confluence Of Quran and Science” ಎಂಬ ವಿಷಯದ ಕುರಿತಾಗಿಯೂ ಪ್ರಬಂಧ ಮಂಡಿಸಲಿದ್ದಾರೆ. ಕಣ್ಣುರು ನಿವಾಸಿಯಾದ ‘ಜುನೈದ್ ಖಲೀಲ್ ನೂರಾನಿರವರು
ಪ್ರತಿಷ್ಠಿತ ಪುರವಣಿಗಳ ಅಂಕಣಕಾರರೂ, ಮಕಿ೯ನ್ಸ್ ವಿದ್ಯಾಸಂಸ್ಥೆಯ ಇಸ್ಲಾಮಿಕ್ ತುಲನಾತ್ಮಕ ಅಧ್ಯಯನ ವಿಭಾಗದ ಪ್ರಧಾನಿಯೂ ಆಗಿದ್ದಾರೆ. ಪೂನೂರು ನಿವಾಸಿಯಾದ ಅಹಮದ್ ಸಿಮಾಕ್ ರವರು ಬೆಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿದ್ಯಾಥಿ೯ಯಾಗಿದ್ದಾರೆ.















ಇನ್ನಷ್ಟು ಸುದ್ದಿಗಳು
ಸಲಪಿ ಸಿದ್ಧಾಂತದ ಮುಖವಾಡ ಕಳಚಿದ ಕರಾವಳಿ: ಸೈದ್ಧಾಂತಿಕ ಸೋಲನ್ನು ಮುಚ್ಚಿಡಲು ದೈಹಿಕ ಹಲ್ಲೆಗೆ ಮುಂದಾದರೇ ಸಲಪಿಗಳು?
ತೈಲ ಬಿಕ್ಕಟ್ಟು: ‘ವರ್ಕ್ ಫ್ರಮ್ ಹೋಮ್’ ಆರಂಭಿಸಿ; ಚಿನ್ನ ಖರೀದಿಸಬೇಡಿ – ಪ್ರಧಾನಿ ಮೋದಿ ಮನವಿ
ತಮಿಳುನಾಡಿನಲ್ಲಿ ಹೊಸ ಇತಿಹಾಸ: ಮುಖ್ಯಮಂತ್ರಿಯಾಗಿ ‘ದಳಪತಿ’ ವಿಜಯ್ ಅಧಿಕಾರ ಸ್ವೀಕಾರ
ಡಿಕೆಎಸ್ಸಿ ರಿಯಾದ್ ಝೋನಲ್ ಸಮಿತಿಗೆ ನೂತನ ಸಾರಥ್ಯ- ಅಧ್ಯಕ್ಷರಾಗಿ ದಾವೂದ್ ಹಕೀಂ ಕಂದಕ್ ಆಯ್ಕೆ
ಎಸ್ಸೆಸ್ಸೆಫ್ 14ನೇ ಆವೃತ್ತಿಯ ಸಾಹಿತ್ಯೋತ್ಸವ: ರಾಜ್ಯ ನಿರ್ವಹಣಾ ಸಮಿತಿ ಅಸ್ತಿತ್ವಕ್ಕೆ
ವಿಜಯ್ ಮುಖ್ಯಮಂತ್ರಿ; ನಾಳೆ ಪ್ರಮಾಣವಚನ ಸ್ವೀಕಾರ- 120 ಶಾಸಕರ ಬೆಂಬಲ ಖಚಿತಪಡಿಸಿದ TVK
ಹಂತಾವೈರಸ್ ಭೀತಿ; ಹೆಚ್ಚಿನ ಪ್ರಕರಣಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ- ಪ್ರವಾಸಿ ಹಡಗುಗಳ ಮೇಲೆ ತೀವ್ರ ನಿಗಾ
ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ- ಕಲ್ಲಂಗಡಿ ಹಣ್ಣಿನಲ್ಲಿ ಇಲಿ ವಿಷ ಹೇಗೆ ಬಂತು?
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ