ಮಕ್ಕಾ ,ಜು.27 : ಪ್ರಸಕ್ತ (2019) ಸಾಲಿನ ಪವಿತ್ರ ಹಜ್ಜ್ ನಿರ್ವಹಿಸಲು ಭಾರತದ ಮಂಗಳೂರಿನಿಂದ ಆಗಮಿಸಿದ ಪ್ರಥಮ ಹಜ್ಜ್ ತಂಡವು ಪವಿತ್ರ ಮದೀನಾ ಮುನವ್ವರದಿಂದ ಮಕ್ಕಾ ನಗರಕ್ಕೆ ನಿನ್ನೆ ತಲುಪಿದೆ.

ಈ ಸಂದರ್ಭ ಯಾತ್ರಾರ್ಥಿಗಳಿಗೆ ಕರ್ನಾಟಕ ಕಲ್ಚರಲ್ ಫೌಂಡೇಷನ್(KCF) ಹಜ್ಜ್ ಸ್ವಯಂ ಸೇವಕರು (HVC) ಝಂಝಂ ನೀರು , ಖರ್ಜೂರ ಕಿಟ್ ಹಾಗೂ ಗಂಜಿ ಊಟ ನೀಡುವುದರ ಮೂಲಕ ಅಝೀಝಿಯಾ ಹಾಗೂ ಅಜೀಯದ್ ಎರಡೂ ಕಡೆಯಲ್ಲೂ ಆತ್ಮೀಯವಾಗಿ ಬರಮಾಡಿಕೊಂಡರು.

ಇದೇ ವೇಳೆ ಹಾಜಿಗಳ ಲಗೇಜುಗಳನ್ನು ಕೊಠಡಿಗಳಿಗೆ ತಲುಪಿಸಲು ನೆರವಾದರು.
ಈ ಸಂರ್ದಭದಲ್ಲಿ ಕಪ್ತಾನರಾದ ಮೂಸಾ ಹಾಜಿ ಕಿನ್ಯಾ, ಹನೀಫ್ ಸಖಾಫಿ ಬೊಳ್ಮಾರ್, ಉಪ ಕಪ್ತಾನರಾದ ಹಾರಿಸ್ ಕಿನ್ಯ , ಬಶೀರ್ ಕೆಜಕಾರ್, ಮೀಡಿಯಾ ಕನ್ವೀನರ್ ಕಲಂದರ್ ಶಾಫಿ ಅಸೈಗೋಳಿ ಹಾಗೂ ಹಲವಾರು HVC ಸ್ವಯಂ ಸೇವಕರು ಉಪಸ್ಥಿತರಿದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ