lಗುರುವಾಯನಕೆರೆ ದರ್ಸ್ ವಿದ್ಯಾರ್ಥಿಗಳ ಸಂಘಟನೆಯಾದ ಅತ್ತ್ವಯ್-ಬತುಸ್ಸುನ್ನ ಸ್ಟೂಡಂಟ್ ಅಸೋಸಿಯೇಶನ್* ಗುರುವಾಯನಕೆರೆ ಇದರ ವತಿಯಿಂದ ಸಮಿತಿಯ ನಿರ್ದೇಶಕರಾದ ಬಹು|| ಹಾಮೀದ್ ಸ-ಅದಿ, ಮಜಿರ್ ಪಳ್ಳೆ ರವರ ನೇತೃತ್ವದಲ್ಲಿ SUMMER CAMP ದಿನಾಂಕ ಎಪ್ರಿಲ್ 24 ರಿಂದ 27 ರವರೆಗೆ ಶಿರ್ಲಾಲು ಅಳದಂಗಡಿ ಇಲ್ಲಿ ನಡೆಯಲಿದೆ.
ಗತಕಾಲದ ಪ್ರಕೃತ ರಮಣೀಯ ದೃಶ್ಯವನ್ನು ಸವಿಯುತ್ತಾ ಶಿರ್ಲಾಲು ಇಲ್ಲಿ ದಿನಾಂಕ 24 ಕ್ಕೆ ಚಾಲನೆಗೊಳ್ಳುವ ಈ ಕ್ಯಾಂಪ್ ಹಲವಾರು ವೈವಿಧ್ಯಮಯವಾದ ಧಾರ್ಮಿಕ & ಭೌಧ್ದಿಕ ಕಾರ್ಯಕ್ರಮಗಳು ಹಾಗೂ ಪ್ರಾಕ್ಟಿಕಲ್ ಹಂತದ ಕಾರ್ಯಕ್ರಮಗನ್ನು ಒಳಗೊಂಡಿದ್ದು, *ಬಹು|| ಅಸಯ್ಯಿದ್ ಫಝಲ್ ಜಮಾಲುಲ್ಲೈಲಿ ತಂಙಳ್, ಸಬರಬೈಲು* ಹಾಗೂ ಬಹು|| ಮನ್ಸೂರ್ ಹಿಮಮಿ, ಮೋಂಟೆಪದವು ಇವರು ಮುಖ್ಯ ಅತಿಥಿಯಾಗಿ ಸಾನಿಧ್ಯ ನೀಡಲಿದ್ದಾರೆ.
ಎಂದು ಕಾರ್ಯಕ್ರಮದ ಸ್ವಾಗತ ಸಮಿತಿಯ ಚೇಯ್ಯರ್ ಮೆನ್ ನಾಸರ್ ಅಹ್ದಲ್ ಇವರು ಪತ್ರಿಕಾ -ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಮಯದಲ್ಲಿ ಸಮಿತಿಯ ಕನ್ವೀನರ್ ಇಸ್ಹಾಕ್ ಅರ್ವ ಹಾಗೂ ಫೈನಾನ್ಸ್ ಸೆಕ್ರೆಟರಿ ತ್ವಾಹಿರ್ ಫಾಳಿಲಿ ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ