ಮಲಪ್ಪುರಂ: ಚೆಮ್ಮಾಡ್ ದಾರುಲ್ ಹುದಾ ಇಸ್ಲಾಮಿಕ್ ಅಕಾಡಮಿಯಲ್ಲಿ ನಡೆದ ‘ಸಿಬಾಖ’ ಪ್ರತಿಭೋತ್ಸವದಲ್ಲಿ ನಾಟಕ ಮತ್ತು ಕಿರು ಚಲನಚಿತ್ರ (ಶಾರ್ಟ್ ಫಿಲ್ಮ್ ) ರಚನೆ ಸ್ಪರ್ಧೆಗಳು ನಡೆಸಿದ ಬಗ್ಗೆ ಸಮಸ್ತ ಇಕೆ ವಿಭಾಗದ ಅಧ್ಯಕ್ಷರಾದ ಬಹು: ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ವಿಷಾದ ವ್ಯಕ್ತ ಪಡಿಸಿದ್ದು, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದ್ದಾರೆ.
Athin akiyath niday all ha
ನೂತನವಾದಿಗಳ ನೂತನ ವಾದವೇನು?
ನೀಚ ಮಾತುಗಳು ಅದು ನೀಚರಿಗೆ ಇರುವುದಾಗಿದೆ.ಎಂದು ಖುರಾನ್ ಹೇಳಿದ್ದು ಅದೆಷ್ಟು ಸತ್ಯ ಅಲ್ಲವೇ.