ಮರ್ಕಝಿ ಈದ್ ಮಿಲಾದ್ ಸಮಿತಿ ವತಿಯಿಂದ ಭಟ್ಕಳದಲ್ಲಿ 20/11/2018 ರ ಸಂಜೆ 4 ಗಂಟೆಗೆ ಬೃಹತ್ ಮೀಲಾದ್ ರ್ಯಾಲಿ ಪಟ್ಟಣದ ಹೃದಯಭಾಗದಲ್ಲಿ ಹಾದು ಹೋಗಲಿದೆಮರ್ಕಝಿ ಈದ್ ಮಿಲಾದ್ ಸಮಿತಿ ವತಿಯಿಂದ ಭಟ್ಕಳದಲ್ಲಿ 20/11/2018 ರ ಸಂಜೆ 4 ಗಂಟೆಗೆ ಬೃಹತ್ ಮೀಲಾದ್ ರ್ಯಾಲಿ ಪಟ್ಟಣದ ಹೃದಯಭಾಗದಲ್ಲಿ ಹಾದು ಹೋಗಲಿದೆ.
ಇದರಲ್ಲಿ ಸಮವಸ್ತ್ರಧಾರಿಗಳಾದ SSF ಕಾರ್ಯಕರ್ತರು ಈ ರ್ಯಾಲಿಯಲ್ಲಿ ಭಾಗವಹಿಸಲಿದ್ದು SSF ಜಿಲ್ಲಾಧ್ಯಕ್ಷ ಸಯ್ಯದ್ ಅಲವಿ ತಂಗಲ್ ಕರ್ಕಿ,ಬಜ್ಮೆ ಫೈಝೆ ರಸೂಲ್ ಅಧ್ಯಕ್ಷ ಜೀಫ್ರಿ ನಾಗರ್ಮಟ್,ಇದಾರೆ ಫೈಝೆ ರಸೂಲ್ ಅಧ್ಯಕ್ಷ ಖ್ವಾಜಾ ಹಸ್ಸನ್,SYS ಜಿಲ್ಲಾ ಪ್ರ. ಕಾರ್ಯದರ್ಶಿ Dr.ಯಾಹ್ಯ ಹಾಜಿ ಅಸ್ಕೆರಿ, ಫೈಝಾನ್ ಮೌಲಾನ,ಜೀಫ್ರಿ ಅಕ್ರಮಿ,ಆರಿಫ್ ಸಅದಿ, ಇಸ್ಮಾಯಿಲ್ ಫಾರೂಖಿ,ನಾಸಿರ್ MH,ಸಿನಾನ್,ಜಾವೀದ್ ಲೂಕ್ಮನ್ ಮುಂತಾದವರು ಭಾಗವಹಿಸುವರು ಎಂದು ssf ರಾಜ್ಯ ಸಮಿತಿ ಸದಸ್ಯರಾದ ನವಾಝ್ ಭಟ್ಕಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದರಲ್ಲಿ ಸಮವಸ್ತ್ರಧಾರಿಗಳಾದ SSF ಕಾರ್ಯಕರ್ತರು ಈ ರ್ಯಾಲಿಯಲ್ಲಿ ಭಾಗವಹಿಸಲಿದ್ದು SSF ಜಿಲ್ಲಾಧ್ಯಕ್ಷ ಸಯ್ಯದ್ ಅಲವಿ ತಂಗಲ್ ಕರ್ಕಿ,ಬಜ್ಮೆ ಫೈಝೆ ರಸೂಲ್ ಅಧ್ಯಕ್ಷ ಜೀಫ್ರಿ ನಾಗರ್ಮಟ್,ಇದಾರೆ ಫೈಝೆ ರಸೂಲ್ ಅಧ್ಯಕ್ಷ ಖ್ವಾಜಾ ಹಸ್ಸನ್,SYS ಜಿಲ್ಲಾ ಪ್ರ. ಕಾರ್ಯದರ್ಶಿ Dr.ಯಾಹ್ಯ ಹಾಜಿ ಅಸ್ಕೆರಿ, ಫೈಝಾನ್ಮೌ ಲಾನ,ಜೀಫ್ರಿ ಅಕ್ರಮಿ,ಆರಿಫ್ ಸಅದಿ, ಇಸ್ಮಾಯಿಲ್ ಫಾರೂಖಿ,ನಾಸಿರ್ MH,ಸಿನಾನ್,ಜಾವೀದ್ ಲೂಕ್ಮನ್ ಮುಂತಾದವರು ಭಾಗವಹಿಸುವರು ಎಂದು ssf ರಾಜ್ಯ ಸಮಿತಿ ಸದಸ್ಯರಾದ ನವಾಝ್ ಭಟ್ಕಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ