KCF ಅಜ್ಮಾನ್ ಝೋನ್ ವತಿಯಿಂದ 13.9.18 ರಂದು ರಾತ್ರಿ ಕರೀಂ ಹಾಜಿ(ನ್ಯಾಷನಲ್ ಕಮೀಟಿ ಸದಸ್ಯರು) ರವರ ನಿವಾಸದಲ್ಲಿ ಮಹಲ್ರತುಲ್ ಬದ್ರಿಯತ್ ಹಾಗೂ ಮುಹರ್ರಂ ಇತಿಹಾಸದ ತಿರುವು ಎಂಬ ಕಾರ್ಯಕ್ರಮವು ಬಹಳ ಅದ್ದೂರಿಯಿಂದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಪಿ ಸಖಾಪಿ ಉಸ್ತಾದ್ ಕೋಂಡಂಗೇರಿ ಉಸ್ತಾದರು ನಿರ್ವಹಿಸಿದಾಗ,ಸಿದ್ದೀಕ್ ಅಮಾನಿ ಉಸ್ತಾದರ(ಅಸ್ಸುಪ್ಪ ಶಿಕ್ಷಣ ವಿಭಾಗದ ಚಯರ್ಮ್ಯಾನ್) ಅರ್ಥಗರ್ಭಿತವಾದ ಪವಿತ್ರ ಮೋಹರ್ರಂ ತಿಂಗಳ ಮಹತ್ವದ ಕುರಿತು ತರಗತಿ ನಡೆಯಿತು.
ಅಸಿಪ್ ಮದನಿ ತುರ್ಕಳಿಕೆ ಉಸ್ತಾದರು ದುವಾಶಿರ್ವಚನಗೈದರು.ಹಲವಾರು ಅನಿವಾಸಿ ಕನ್ನಡಿಗರ ಭಾಗವಹಿಸಿದ್ದರು.
ವರದಿ;-
ಮನ್ಸೂರ್ ಬೆಳ್ಳಾರೆ
(ಸಂಘಟನಾ ಕಾರ್ಯದರ್ಶಿ,KCF ಸನಯ್ಯಾ ಸೆಕ್ಟರ್)















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ