ಬೆಲ್ತಂಗಡಿ: SSF-SYS ಬೆಳ್ತಂಗಡಿ ಪರಪ್ಪು ಶಾಖೆ ವತಿಯಿಂದ ಊರಿನಲ್ಲಿ ಪ್ರಪ್ರಥಮವಾಗಿ ಸಖಾಫಿ ಮತ್ತು ಅಮ್ಜದಿ ಬಿರುದು ದಾರಿಯಾದ ಕೇರಳದ ಕಲ್ಲಿಕೋಟೆಯಲ್ಲಿರುವ ಮರ್ಕಝುಸ್ಸಖಾಫತು ಸುನ್ನೀಯ್ಯಾದಲ್ಲಿ ಬಿರುದು ಪಡೆದ ಇಕ್ಬಾಲ್ ಮರ್ಝೂಖಿ ಸಖಾಫಿ , ಅಬೂಬಕ್ಕರ್ ಮರ್ಝೂಖಿ ಸಖಾಫಿ , ಹಬೀಬ್ ಸಖಾಫಿ.
ಉತ್ತರ ಭಾರತದ ಪ್ರತಿಷ್ಟಿತ ವಿದ್ಯಾಸಂಸ್ಥೆಯಲ್ಲಿ ಬಿರುದು ಪಡೆದ ಆಸಿಫ್ ರಝಾ ಅಮ್ಜದಿ ರವರನ್ನು ಸನ್ಮಾನಿಸಲಾಯಿತು.
ಜಮಾಅತ್ತ್ ಖತೀಬರಾದ ಫಾರುಖ್ ಸಖಾಫಿ, ಜಮಾಅತ್ತ್ ಕಮಿಟಿ ಅಧ್ಯಕ್ಷರಾದ ಟಿಂಬರ್ ಬಶೀರ್, ಕಾರ್ಯದರ್ಶಿ ಕರೀಮ್ , ಕೋಶಾದಿಕಾರಿ ಅಬ್ದುಲ್ ಖಾದರ್ ಹಾಜಿ, SSF ಅಧ್ಯಕ್ಷರಾದ ಮುಸ್ತಫ ಹಿಮಮಿ, SYS ಕೋಶಾದಿಕಾರಿ ಅಬೂಸ್ವಾಲಿ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಜರುಗಿತು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ