SSF ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ನಗರವೊಂದರಲ್ಲೇ ಸಂಗ್ರಹಿಸಲಾದ 100000 (ಒಂದು ಲಕ್ಷ) ರೂಪಾಯಿಗಳನ್ನೂ ಹಾಗೂ ಬಾಳೆಹೊನ್ನೂರು ಡಿವಿಶನ್ ಸಂಗ್ರಹ ಮಾಡಿದ 21200 ರೂ ಮತ್ತು ಸುಮಾರು 20000 ಮೊತ್ತ ದ ನೋಟ್ ಬುಕ್ ಗಳನ್ನೂ ಜಿಲ್ಲಾ SSF, SYS ಮತ್ತು ಮೊಹಲ್ಲಾ ಜಮಾಅತ್ ನಾಯಕರ ಸಮ್ಮುಖದಲ್ಲಿ ರಾಜ್ಯ SSF ನಾಯಕರಿಗೆ ಹಸ್ತಾಂತರಿಸಲಾಯಿತು. ಇದೇ ವೇಳೆ ಜಮಾಅತ್ ಗಳಲ್ಲಿ ಸಂಗ್ರಹಿಸಲಾದ 16160 ರೂಪಾಯಿಯನ್ನು ಸಹ ರಾಜ್ಯ ಸುನ್ನೀ ಕೋ-ಓರ್ಡಿನೇಟ್ ಸಮಿತಿಯ ನಾಯಕರಿಗೆ ಹಸ್ತಾಂತರಿಸಲಾಯಿತು.
ಚಿಕ್ಕಮಗಳೂರು ಬದ್ರಿಯ್ ಮಸೀದಿಯಲ್ಲಿ ನಡೆದ ಸರಳ ಕಾರ್ಯಕ್ರಮ ದಲ್ಲಿ ರಾಜ್ಯ SYS ಉಪಾಧ್ಯಕ್ಷ ಉಪ್ಪಳ್ಳಿ ತಂಙಳ್, ಕೋಶಾಧಿಕಾರಿ ಯೂಸುಫ್ ಹಾಜಿ ಉಪ್ಪಳ್ಳಿ, SSF ಜಿಲ್ಲಾಧ್ಯಕ್ಷ ಹಾಮೀಂ ತಂಙಳ್, ರಾಜ್ಯ ನಾಯಕರಾದ ಹುಸೈನ್ ಸ ಅದಿ ಹೊಸ್ಮಾರು, ಉಸ್ಮಾನ್ ಹಂಡುಗುಳಿ, ಜಿಲ್ಲಾ ನಾಯಕರಾದ ಮುನೀರ್, ಮುಸ್ತಫಾ ಝುಹ್ರಿ, ಸಫ್ವಾನ್ ಸಖಾಫಿ, ಇಬ್ರಾಹೀಂ ಸ ಅದಿ, ಇಸ್ಮಾಈಲ್ ಲತೀಫಿ, ಇಬ್ರಾಯಾಕ ಮುಂತಾದವರು ಉಪಸ್ಥಿತರಿದ್ದರು.
ಡಿವಿಶನ್ ಅಧ್ಯಕ್ಷ ರಫೀಖ್ ಸಖಾಫಿ, ಸದಸ್ಯರಾದ ಖಲಂದರ್ ಸಖಾಫಿ, ತಸ್ಲೀಂ, ಮೀರಾನ್, ಖಾದರ್ ಮುಸ್ಲಿಯಾರ್, ಜ.ಕಾರ್ಯದರ್ಶಿ ಇರ್ಫಾನ್, ಸಯ್ಯಿದ್ ಅಲಿ, ಫಾರೂಖ್ ಮುಸ್ಲಿಯಾರ್, ನಝೀರ್ ಉಪ್ಪಳ್ಳಿ, ಶಾಹುಲ್ ಹಮೀದ್ ಸಖಾಫಿ, ಸಫ್ವಾನ್-ಶಾಹೀನ್ ಬದ್ರಿಯ್ಯ , ಫೈಝಲ್ ಶಕ್ತಿ ನಗರ ಮುಂತಾದವರ ಶಕ್ತಿ ಮೀರಿದ ಪ್ರಯತ್ನವನ್ನು ಸ್ಮರಿಸಲಾಯ್ತು ಹಾಗೂ ದಾನಿಗಳಿಗೂ ಎಲ್ಲಾ ನಾಯಕ -ಕಾರ್ಯಕರ್ತರಿಗೂ ಅಲ್ಲಾಹು ಅರ್ಹ ಫಲವನ್ನೂ ಪ್ರತಿಫಲವನ್ನೂ ನೀಡಲಿ ಎಂಬ ಪ್ರಾರ್ಥನೆ ಯೊಂದಿಗೆ ಅಭಿನಂದಿಸಲಾಯ್ತು.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ