ಉಪ್ಪಿನಂಗಡಿ: ಎಸ್.ವೈ.ಎಸ್.ಉಪ್ಪಿನಂಗಡಿ ಸೆಂಟರ್ ವತಿಯಿಂದ ಉಳ್’ಹಿಯ್ಯತ್ ಕುರಿತು ಅಧ್ಯಯನ ತರಗತಿ ಆಗಸ್ಟ್-11 ಶನಿವಾರ ಬೆಳಿಗ್ಗೆ10ಕ್ಕೆ ಉಪ್ಪಿನಂಗಡಿ ಎಂ.ಎಚ್.ಕಂಪೌಂಡ್ ನಲ್ಲಿ ನಡೆಯಲಿಕ್ಕಿದೆ.
ಬಹಳ ಮಹತ್ವವಿರುವ ಉಳ್’ಹಿಯ್ಯತ್ ಕುರಿತಾದ ಜನಸಾಮಾನ್ಯರಿಗೆ ಇರುವ ಸಂಶಯ ನಿವಾರಣೆ, ದ್ಸಬಹ್ ಮಾಡ ಬೇಕಾದವರು ಯಾರು?ಉಳ್’ಹಿಯ್ಯತ್ ಯಾರಿಗೆ ಕಡ್ಡಾಯ? ಮೃಗ ಯಾವುದಾಗಿರಬೇಕು? ಎಷ್ಟು ವಯಸ್ಸಾಗಿರ ಬೇಕು?ಹೀಗೆ ಉಳ್’ಹಿಯ್ಯತ್ ಕುರಿತು ಎಲ್ಲಾ ಮುಸ್ಲಿಮರು ಕಡ್ಡಾಯವಾಗಿ ತಿಳಿದಿರಬೇಕಾದ ಹಲವು ವಿಚಾರಗಳನ್ನು ಖ್ಯಾತ ಕರ್ಮ ಶಾಸ್ತ್ರ ಪಂಡಿತರೂ,ವಾಗ್ಮಿಯೂ ಆದಂತಹಾ ಮೌಲಾನ ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ ತರಗತಿ ಮಂಡಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸುನ್ನೀ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮ ವಿಜಯಗೊಳಿಸ ಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ ಕಾರ್ಯಕ್ರಮ KSOCR ನಲ್ಲಿ ನೇರ ಪ್ರಸಾರ ಗೊಳ್ಳಲಿದೆ.















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ