ಕಡಬ: ಕಡಬ ಸುನ್ನೀ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಸುನ್ನೀ ಯುವಜನ ಸಂಘ ಕರ್ನಾಟಕ ರಾಜ್ಯಾಧ್ಯಕ್ಷ ರಾದ ಬಶೀರ್ ಸಅದಿ ಪೀನ್ಯ ಬೆಂಗಳೂರು, ರಾಜ್ಯ ಇಸಾಬ ಉಪಾಧ್ಯಕ್ಷರಾದ ಇಬ್ರಾಹಿಂ ಕಲೀಲ್ ಅಲ್ ಮಾಲಿಕಿ, ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಕ್ಷರಾದ ಅಶ್ರಫ್ ಸಖಾಫಿ ಮಾಡಾವು , ಕೊಶಾಧಿಕಾರಿ ಶಾಫಿ ಸಖಾಫಿ ಕೊಕ್ಕಡ, ಸೋಶಿಯಲ್ ಉಪಾಧ್ಯಕ್ಷರಾದ ಅಜೀಝ್ ಚೆನ್ನಾರ್ ರವರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ವೈ.ಎಸ್ ಕಡಬ ಝೊನ್ ಅಧ್ಯಕ್ಷರಾದ ಕೆ.ಎಚ್.ಹಂಝ ಕಳಾರ, ಕೊಶಾಧಿಕಾರಿ ಝಿಯಾರ್ ಕೊಡಿಂಬಾಳ, ಇಸಾಬ ಕಾರ್ಯದರ್ಶಿ ಯೂನುಸ್ ಕಡಬ, ಗಫ್ಫಾರ್ ನೆಲ್ಯಾಡಿ, ಸಿದ್ದೀಕ್ ಕಡಬ, ಕೆ.ಎಂ.ಜೆ ಮುಖಂಡರಾದ ಕೆ.ಇ ಅಬೂಬಕ್ಕರ್, ಉಮ್ಮರ್ ತಾಜ್ ನೆಲ್ಯಾಡಿ, ಎನ್.ಎಸ್ ಸುಲೈಮಾನ್, ಉಮ್ಮರ್ ಮುಸ್ಲಿಯಾರ್ ಮರ್ಧಾಳ, ಅಬ್ಬಾಸ್ ಪಡುಬೆಟ್ಟು, ಕೆ.ಸಿ.ಎಫ್ ನಾಯಕರಾದ ರಿಯಾ ಎನ್.ಕೆ ನೆಲ್ಯಾಡಿ, ಕೆ.ಎಂ ಅಯ್ಯುಬ್ ಮೊರಂಕಾಳ, ಹನೀಫ್ ಝುಂ ಝುಂ ಎಸ್.ವೈ.ಎಸ್ ನಾಯಕರಾದ ಅಶ್ರಫ್ ಮದನಿ ಹೊಸಮಜಲು, ಅಶ್ರಫ್ ಸಿ.ಎಂ, ರಹಿಮಾನ್ ನೆಲ್ಯಾಡಿ, ಸಹಿತ ಹಲವು ನಾಯಕರು ಉಪಸ್ಥಿತಿಯಿದ್ದರು. ಬಶೀರ್ ಚೆನ್ನಾರ್ ಸ್ವಾಗತಿಸಿ ಝೊನ್ ಪ್ರಧಾನ ಕಾರ್ಯದರ್ಶಿ ಫಾರೂಕ್ ನೆಲ್ಯಾಡಿ ವದಿಸಿದರು
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ