ರಕ್ತದಾನ ಎಂಬುದು ಅತ್ಯಂತ ಪುಣ್ಯ ಕಾರ್ಯವಾಗಿದೆ.ಹಲವು ವರ್ಷಗಳಿಂದ ರಾಜ್ಯದ ವಿವಿಧ ಸ್ಥಳಗಳಲ್ಲಿ ಶಿಬಿರಗಳನ್ನು ಏರ್ಪಡಿಸಲಾಗಿತ್ತು.ಇದರಿಂದ ಎಲ್ಲಾ ಕಡೆಯೂ ಯಾವ ಸಂದರ್ಭದಲ್ಲಿ ಯೂ ಅಗತ್ಯವ ಕರೆಗಳಿಗೆ ಸ್ಪಂದಿಸಿ ಕೂಡಲೇ ರಕ್ತ ಅಗತ್ಯವಿರುವವರಿಗೆ ಜಾತಿ ಮತ ನೋಡದೆ ಸಹಕಾರ ನೀಡಲಾಗಿದೆ.
ಹಲವು ಸಮಾಜಮುಖಿ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿರುವ ಸಂಘಟನೆ ರಕ್ತದಾನಲ್ಲಿಯೂ ಬಹಳ ಹೆಸರುವಾಸಿಯಾಗಿದೆ. ಅದರ 352 ನೇ ಶಿಬಿರ ಪರಂಗಿಪೇಟೆ ಯಲ್ಲಿ ಇಂದು ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮ ಈ ರೂಪದಲ್ಲಿ ನಡೆಯಿತು.


ದುಆ :- V.A ಮುಹಮ್ಮದ್ ಸಖಾಫಿ ವಳವೂರ್
(ಅಧ್ಯಕ್ಷರು KMJ ಮಂಗಳೂರು ಝೋನ್)
ಅಧ್ಯಕ್ಷತೆ :- ಆಸಿಫ್ ಸಅದಿ ಅಡ್ಯಾರ್ ಪದವು
(ಅಧ್ಯಕ್ಷರು SSF ಫರಂಗಿಪೇಟೆ ಸೆಕ್ಟರ್)
ಸ್ವಾಗತ :- ಯೂನುಸ್ ತುಂಬೆ
(ಪ್ರಧಾನ ಕಾರ್ಯದರ್ಶಿ SSF ಫರಂಗಿಪೇಟೆ ಸೆಕ್ಟರ್)
ಉದ್ಘಾಟನೆ :- ನವಾಝ್ ಸಖಾಫಿ ಅಡ್ಯಾರ್ ಪದವು
(ಕನ್ವೀನರ್ SSF ಬ್ಲಡ್ ಸೈಬೋ ಕರ್ನಾಟಕ)
ಉದ್ಭೋದನೆ :- ಯಾಕೂಬ್ ಸಅದಿ
(ಅಧ್ಯಕ್ಷರು SYS ಮಂಗಳೂರು ಝೋನ್)
ಗಣ್ಯ ಉಪಸ್ಥಿತಿ :-
ಸೆಯ್ಯದ್ ಇಸ್ಹಾಕ್ ತಂಗಳ್ ಅಡ್ಯಾರ್ ಕಣ್ಣೂರು
(ಅಧ್ಯಕ್ಷರು SYS ಕಣ್ಣೂರು ಸರ್ಕಲ್)
ಮಂಜುನಾಥ್ D
(ಪೊಲೀಸ್ ನಿರೀಕ್ಷಕರು ಬಂಟ್ವಾಳ)
ಅಶ್ರಫ್ ಕಿನಾರ
(ಉಪಾಧ್ಯಕ್ಷರು ದ.ಕ ಜಿಲ್ಲಾ ವಕ್ಫ್)
ಯಾಕೂಬ್ ಸಅದಿ
Dr. ಅಜಿತ್ ಕುಮಾರ್ ಫರಂಗಿಪೇಟೆ
ಅಶ್ರಫ್ ಫಾಳಿಲಿ
(ಅಧ್ಯಕ್ಷರು SSF ಮಂಗಳೂರು ಡಿವಿಷನ್ )
ಉಮರುಲ್ ಫಾರೂಕ್ ಅಡ್ಯಾರ್ ಪದವು
(ಕೋಶಾಧಿಕಾರಿ SSF ಫರಂಗಿಪೇಟೆ ಸೆಕ್ಟರ್)
ಬಹು ಅಬೂ ಸ್ವಾಲಿಹ್ ಉಸ್ತಾದ್
(ಖತೀಬರು BJM ಅಮ್ಮೆಮಾರ್)
ಅಬ್ದುರ್ರಹ್ಮಾನ್ ಹಾಜಿ ಕೊಪ್ಪಳ
ಸುಲೈಮಾನ್ ಉಸ್ತಾದ್ ಅಮ್ಮೆಮಾರ್
ಸಿದ್ದಿಕ್ ಹಾಜಿ ಅರ್ಕುಳ
ಉಮರುಲ್ ಫಾರೂಕ್ ರಿಕ್ಷಾ ಉಪಸ್ಥಿತರಿದ್ದರು.







