ಕರ್ನಾಟಕ ಮುಸ್ಲಿಮ್ ಜಮಾಅತ್ ಮೂಡುಬಿದಿರೆ ಯುನೀಟ್ ಸಭೆಯು ದಿನಾಂಖ :- 12-02-2025 ರಂದು ಕರ್ನಾಟಕರ್ನಾಟಕ ಮುಸ್ಲಿಮ್ ಜಮಾಅತ್ ಮೂಡಬಿದಿರೆ ಸರ್ಕಲ್ ಅದ್ಯಕ್ಷರಾದ ಬಹು:- ಅಬ್ದುಲ್ ಸಲಾಮ್ ಮದನಿ ಉಸ್ತಾದ್ ರವರ ನೇತೃತ್ವದಲ್ಲಿ ದಿಕ್ರಾ ಹಾಲ್ ನಲ್ಲಿ ನಡೆಯಿತು.
2025-26 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು
ಅದ್ಯಕ್ಷರು:-
ಉಸ್ಮಾನಾಕ ಬಾಂಬೈ
ಪ್ರ ಕಾರ್ಯದರ್ಶಿ:- ಮಹಮೂದ್ ಗಂಟಾಲ್ಕಟ್ಟೆ
ಕೋಶಾಧಿಕಾರಿ:-
ರಮಳಾನ್ ಸಚ್ಚರಿಪೇಟೆ
ಉಪಾದ್ಯಕ್ಷರು:-
ಹಸನಬ್ಬ ಗಂಟಾಲ್ಕಟ್ಟೆ
ಮೀಡಿಯಾ:-
ಅಬ್ದುಲ್ ಲತೀಫ್ ಉಳ್ಳಾಲ
ಸಾಂತ್ವನ:-
ಹನೀಫಾಕ ಮಫಾಝ್
ಹಾಗೂ
ಸದಸ್ಯರುಗಳು
ಪಿ.ಪಿ. ಉಸ್ತಾದ್
ಅಬೂ ಸುಫಿಯಾನ್ ಉಸ್ತಾದ್
ಇಬ್ರಾಹಿಂ ಅಪೂರ್ವನಗರ
ಅಬೂಬಕ್ಕರ್ ಮಂಡಲ
ಹರ್ಷಾದ್ ಶಾಲಿಮಾರ್
ಮುಹಮ್ಮದ್ ಆಲಿ ಬಹರೈನ್
ಸಯ್ಯದ್ ಅಬೂಬಕ್ಕರ್
ಯೂಸುಫಾಕ ಗಂಟಾಲ್ಕಟ್ಟೆ
ಅಬೂಬಕ್ಕರ್ ಸಿದ್ದೀಕ್ ಅಲ್ ಮಫಾಝ್
16ಸದಸ್ಯ ರನ್ನು ನೇಮಿಸಲಾಯ್ತು
ಸರ್ಕಲ್ ಕೌನ್ಸಿಲರಾಗಿ
ಪಿ ಪಿ ಉಸ್ತಾದ್,ಅಬೂಸುಫ್ಯಾನ್ ಉಸ್ತಾದ್,ಹಸನಬ್ಬ ಗಂಟಲ್ ಕಟ್ಟೆ,ಹನೀಫ್ ಮಫಾಝ್,ಅಬ್ದುಲ್ಲತೀಫ್ ಉಳ್ಳಾಲ,ಇಬ್ರಾಹಿಂ ಅಪೂರ್ವನಗರ ಇವರನ್ನು ಆಯ್ಕೆ ಮಾಡಲಾಯಿತು.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ