ಜನವರಿ 8 : ಸಿವಿಸಿ ಸಭಾಭವನ ಬೆಳ್ತಂಗಡಿ Shorin-Ryu & Kobudo Karate Association(R) India.
ಆಯೋಜಿಸಿದ. 7ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ -2k24 ಸರ್-ಹಿಂದ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಗ್ಲಗುಡ್ಡೆ ಕಾರ್ಕಳದ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ.
ಆಯಿಷಾ ಅಸ್ನ -ಕುಮಿತೆ ಚಿನ್ನದ ಪದಕ, ಆತಿಫ ಐಶಾ – ಕುಮಿತೆ ಚಿನ್ನದ ಪದಕ, ಐಮನ್ ಫಾತಿಮಾ – ಕುಮಿತೆ&ಕಟ ವಿಭಾಗದಲ್ಲಿ ಕಂಚಿನ ಪದಕ, ಫಾತಿಮಾ ಸುಹೈಲ – ಕುಮಿತೆ ಕಂಚಿನ ಪದಕ ,ಜೈನುಲ್ ಅಹ್ಮದ್ ಅನಸ್ – ಕುಮಿತೆ&ಕಟ ವಿಭಾಗದಲ್ಲಿ ಬೆಳ್ಳಿ&ಕಂಚಿನ ಪದಕ
ಮೊಹಮ್ಮದ್ ಅದೀಭ್ – ಕುಮಿತೆ ಬೆಳ್ಳಿ ಪದಕ, , ಮೊಹಮ್ಮದ್ ಕೈಸ್ – ಕುಮಿತೆ&ಕಟ ವಿಭಾಗದಲ್ಲಿ ಬೆಳ್ಳಿ&ಕಂಚಿನ ಪದಕ, ಮೊಹಮ್ಮದ್ ಇಬ್ರಾಹಿಂ ಇನ್ವೆಜ್ – ಕುಮಿತೆ&ಕಟ ವಿಭಾಗದಲ್ಲಿ ಬೆಳ್ಳಿಯ&ಕಂಚಿನ ಪದಕ, ಇಬ್ರಾಹಿಂ ಝೈದ್ – ಕುಮಿತೆ ಕಂಚಿನ ಪದಕ, ಮೊಹಮ್ಮದ್ ಸಾಬೀತ್ – ಕುಮಿತೆ ಕಂಚಿನ ಪದಕ, ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಈ ವಿದ್ಯಾರ್ಥಿಗಳು ಮುಹಮ್ಮದ್ ಹಾರೀಸ್ ಮಾಸ್ಟರ್ ಹೊಸ್ಮಾರ್ ಇವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ