ಜನವರಿ 8 : ಸಿವಿಸಿ ಸಭಾಭವನ ಬೆಳ್ತಂಗಡಿ Shorin-Ryu & Kobudo Karate Association(R) India.
ಆಯೋಜಿಸಿದ. 7ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ -2k24 ಸರ್-ಹಿಂದ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಗ್ಲಗುಡ್ಡೆ ಕಾರ್ಕಳದ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ.
ಆಯಿಷಾ ಅಸ್ನ -ಕುಮಿತೆ ಚಿನ್ನದ ಪದಕ, ಆತಿಫ ಐಶಾ – ಕುಮಿತೆ ಚಿನ್ನದ ಪದಕ, ಐಮನ್ ಫಾತಿಮಾ – ಕುಮಿತೆ&ಕಟ ವಿಭಾಗದಲ್ಲಿ ಕಂಚಿನ ಪದಕ, ಫಾತಿಮಾ ಸುಹೈಲ – ಕುಮಿತೆ ಕಂಚಿನ ಪದಕ ,ಜೈನುಲ್ ಅಹ್ಮದ್ ಅನಸ್ – ಕುಮಿತೆ&ಕಟ ವಿಭಾಗದಲ್ಲಿ ಬೆಳ್ಳಿ&ಕಂಚಿನ ಪದಕ
ಮೊಹಮ್ಮದ್ ಅದೀಭ್ – ಕುಮಿತೆ ಬೆಳ್ಳಿ ಪದಕ, , ಮೊಹಮ್ಮದ್ ಕೈಸ್ – ಕುಮಿತೆ&ಕಟ ವಿಭಾಗದಲ್ಲಿ ಬೆಳ್ಳಿ&ಕಂಚಿನ ಪದಕ, ಮೊಹಮ್ಮದ್ ಇಬ್ರಾಹಿಂ ಇನ್ವೆಜ್ – ಕುಮಿತೆ&ಕಟ ವಿಭಾಗದಲ್ಲಿ ಬೆಳ್ಳಿಯ&ಕಂಚಿನ ಪದಕ, ಇಬ್ರಾಹಿಂ ಝೈದ್ – ಕುಮಿತೆ ಕಂಚಿನ ಪದಕ, ಮೊಹಮ್ಮದ್ ಸಾಬೀತ್ – ಕುಮಿತೆ ಕಂಚಿನ ಪದಕ, ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಈ ವಿದ್ಯಾರ್ಥಿಗಳು ಮುಹಮ್ಮದ್ ಹಾರೀಸ್ ಮಾಸ್ಟರ್ ಹೊಸ್ಮಾರ್ ಇವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ.
















ಇನ್ನಷ್ಟು ಸುದ್ದಿಗಳು
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ