ಕಾರ್ಕಳ : ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಶನ್ SMA ಕಾರ್ಕಳ ರೀಜನಲ್ ಇದರ ವಾರ್ಷಿಕ ಮಹಾಸಭೆಯು ನೂರುಲ್ ಹುದ ಜುಮಾ ಮಸೀದಿಯ ಮದ್ರಸ ಹಾಲಿನಲ್ಲಿ ಜನಾಬ್ ಸುಲೈಮಾನ್ ಹಾಜಿ ಯವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.
ಶಾಹುಲ್ ಹಮೀದ್ ರಶೀದ್ ಸಹದಿ ಖಿರಾಅತ್ ಪಠಿಸಿದ ನಂತರ ಎಸ್ ಎಂ ಎ ರೀಜನಲ್ ಪ್ರದಾನ ಕಾರ್ಯದರ್ಶಿ ಹಾಗೂ ಸಾಣೂರು ಖತೀಬರಾದ ಖಲಂದರ್ ಸಅದಿ ಸಾಣೂರು ಬಂದ ಅತಿಥಿಗಳಿಗೆ ಸ್ವಾಗತ ಕೋರಿದರು.
ಎಸ್ ಜೆ ಯು ಕಾರ್ಕಳ ಮೂಡಬಿದ್ರೆ ಜಂಟಿ ಅಧ್ಯಕ್ಷರಾದ ಸುಲೈಮಾನ್ ಸಅದಿ ಅಲ್ ಅಫ್ಲಲಿ ಉದ್ಘಾಟಿಸಿ ಮಾತನಾಡಿದರು. ನಂತರ ಸಂಘಟನಾ ಕಾರ್ಯದರ್ಶಿ ಮುನೀಬ್ ಬೊಲ್ಲೊಟ್ಟು ವರದಿ ವಾಚಿಸಿದರು. ಜಿಲ್ಲಾ ಸಮಿತಿ ಯ ಉಸ್ತುವಾರಿ ಕಲ್ಕಟ್ಟ ರಝ್ವಿ ಎಸ್ ಎಂ ಎ ಬಗ್ಗೆ ಮಾಹಿತಿ ನೀಡಿದರು.
ಬಳಿಕ, ಹಲವು ಚರ್ಚಾ ವಿಷಯಗಳು ಸಮರ್ಪಕವಾಗಿ ಚರ್ಚಿಸಿ ಹಳೆಯ ಕಮೀಟಿ ಬರ್ಕಸ್ ಮಾಡಿ ಹೊಸ ಕಮೀಟಿ ಗೆ ಪದಾಧಿಕಾರಿಗಳನ್ನು ನೇಮಿಸಲಾಯಿತು.
ನಿರ್ದೇಶಕ ಸುಲೈಮಾನ್ ಹಾಜಿ ಬಜಗೋಳಿ
ಅಧ್ಯಕ್ಷರಾಗಿ ಲತೀಪಾಕ ಸಾಣೂರು
ಪ್ರದಾನ ಕಾರ್ಯದರ್ಶಿ ಯಾಗಿ ಮುಹಮ್ಮದ್ ಶರೀಫ್ ಮದನಿ ಬೊಲ್ಲೊಟ್ಟು
ಕೋಶಾಧಿಕಾರಿಯಾಗಿ ಖಲಂದರ್ ಸಅದಿ ಸಾಣೂರು, ಉಪಾಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಹುಮೈದಿ ಬಜಗೋಳಿ, ಪುತ್ತಾಕ ಬಜಗೋಳಿ ಹಾಗೂ ಸಿದ್ದೀಕ್ ಹೊಸ್ಮರ್ ಜೊತೆ ಕಾರ್ಯದರ್ಶಿಗಳಾಗಿ ಮುನೀಬ್ ಬೊಲ್ಲೂಟ್ಟು, NC ರಹೀಮ್ ಹೊಸ್ಮರ್ ಹಾಗೂ ಸ್ವಾದಿಕ್ ಬಜಗೋಳಿ. ಸದಸ್ಯರುಗಳಾಗಿ ಜಮಾಲ್ ಹೊಸ್ಮಾರ್, ಖಾಸಿಂ ಹೊಸ್ಮರ್, ಸುಲೈಮಾನ್ ಸಅದಿ ಹೊಸ್ಮಾರ್ ಹಾಗೂ ಸುಲೈಮಾನ್ ಹಾಜಿ ಬಜಗೋಳಿ ರವರನ್ನು ಆಯ್ಕೆ ಮಾಡಲಾಯಿತು.
ಇದೆ ವೇಳೆ ಸಭೆಗೆ ವೀಕ್ಷಕರಾಗಿ ಆಗಮಿಸಿದ ಕಲ್ಕಟ್ಟ ರಝ್ವಿ ಉಸ್ತಾದ್ ರನ್ನು ನೂತನ ಸಮಿತಿಯಿಂದ ಸನ್ಮಾನಿಸಲಾಯಿತು.

















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ