ಶಿವಮೊಗ್ಗ ಆರ್ ಎಂ. ಎಲ್. ನಗರದಲ್ಲಿ, ಮಂಗಳೂರಿನ ಮಸ್ನವಿ ಗ್ಲೋಬಲ್ ಅಕಾಡೆಮಿ (ರಿ) ವತಿಯಿಂದ ನಡೆಯುತ್ತಿರುವ ‘ಮಸ್ನವಿ ಶೈಬಾನಿಯಾ ಮದ್ರಸ’ದಲ್ಲಿ ಆಗಸ್ಟ್ 14 ಬುಧವಾರ ಬೆಳಗ್ಗೆ 10.ಗಂಟೆಗೆ ಮೆಹಫಿಲೇ ರಬ್ಬಾನಿ ಪ್ರಾರ್ಥನಾ ಸಂಗಮ ನಡೆಯಲಿರುವುದು.
ಮದ್ರಸಕ್ಕೆ ಸ್ಥಳವಕಾಶ ನೀಡಿದ ನಗರದ ಪ್ರಮುಖ ಉದ್ಯಮಿ ಹಾಗೂ ಧರ್ಮಾಭಿಮಾನಿಯಾದ ಹಾಜಿ ನಈಮ್ ಸೇಟ್ ಅವರ ಧರ್ಮಪತ್ನಿ ಶಬಾನಾ ಯಾಸ್ಮಿನ್ ಅವರು ಇತೀಚೆಗೆ ಅಗಲಿದ್ದು ಅವರ ಹೆಸರಲ್ಲಿ ವಿಶೇಷ ದುಆ ಮಜ್ಲಿಸ್ ಕೂಡ ಇದರ ಅಂಗವಾಗಿ ನಡೆಯಲಿರುವುದು.
ಕಾರ್ಯಕ್ರಮಕ್ಕೆ ಮಂಗಳೂರು ಮಸ್ನವಿ ಗ್ಲೋಬಲ್ ಅಕಾಡೆಮಿ(ರಿ) ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ. ಅಬ್ದುಲ್ ರಶೀದ್ ಸಖಾಫಿ ಝೖನೀ ಕಾಮಿಲ್ ನೇತೃತ್ವ ಕೊಡಲಿದ್ದು ಜನರಲ್ ಮೆನೇಜರ್ ನೌಫಲ್ ಮದನಿ ನೇಜಾರ್ ಸಂದೇಶ ಭಾಷಣ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಎಲ್ಲ ಸಹೋದರ ಸಹೋದರಿಯರು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕೋರಲಾಗಿದೆ
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ