ಶಿವಮೊಗ್ಗ ಆರ್ ಎಂ. ಎಲ್. ನಗರದಲ್ಲಿ, ಮಂಗಳೂರಿನ ಮಸ್ನವಿ ಗ್ಲೋಬಲ್ ಅಕಾಡೆಮಿ (ರಿ) ವತಿಯಿಂದ ನಡೆಯುತ್ತಿರುವ ‘ಮಸ್ನವಿ ಶೈಬಾನಿಯಾ ಮದ್ರಸ’ದಲ್ಲಿ ಆಗಸ್ಟ್ 14 ಬುಧವಾರ ಬೆಳಗ್ಗೆ 10.ಗಂಟೆಗೆ ಮೆಹಫಿಲೇ ರಬ್ಬಾನಿ ಪ್ರಾರ್ಥನಾ ಸಂಗಮ ನಡೆಯಲಿರುವುದು.
ಮದ್ರಸಕ್ಕೆ ಸ್ಥಳವಕಾಶ ನೀಡಿದ ನಗರದ ಪ್ರಮುಖ ಉದ್ಯಮಿ ಹಾಗೂ ಧರ್ಮಾಭಿಮಾನಿಯಾದ ಹಾಜಿ ನಈಮ್ ಸೇಟ್ ಅವರ ಧರ್ಮಪತ್ನಿ ಶಬಾನಾ ಯಾಸ್ಮಿನ್ ಅವರು ಇತೀಚೆಗೆ ಅಗಲಿದ್ದು ಅವರ ಹೆಸರಲ್ಲಿ ವಿಶೇಷ ದುಆ ಮಜ್ಲಿಸ್ ಕೂಡ ಇದರ ಅಂಗವಾಗಿ ನಡೆಯಲಿರುವುದು.
ಕಾರ್ಯಕ್ರಮಕ್ಕೆ ಮಂಗಳೂರು ಮಸ್ನವಿ ಗ್ಲೋಬಲ್ ಅಕಾಡೆಮಿ(ರಿ) ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ. ಅಬ್ದುಲ್ ರಶೀದ್ ಸಖಾಫಿ ಝೖನೀ ಕಾಮಿಲ್ ನೇತೃತ್ವ ಕೊಡಲಿದ್ದು ಜನರಲ್ ಮೆನೇಜರ್ ನೌಫಲ್ ಮದನಿ ನೇಜಾರ್ ಸಂದೇಶ ಭಾಷಣ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಎಲ್ಲ ಸಹೋದರ ಸಹೋದರಿಯರು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕೋರಲಾಗಿದೆ
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ