ಕುವೈಟ್ ಸಿಟಿ: ರಜೆ ಮುಗಿಸಿ ತಾಯ್ನಾಡಿಂದ ಕುವೈತ್ಗೆ ವಾಪಸಾಗುತ್ತಿದ್ದ ವೇಳೆ ವಲಸಿಗರೊಬ್ಬರು ವಿಮಾನದಲ್ಲಿ ಮೃತಪಟ್ಟಿದ್ದಾರೆ. ತಿರೂರು ಪೆರುಮಣ್ಣ ನಿವಾಸಿ ಹಂಝ (46) ಸೋಮವಾರ ಮೃತಪಟ್ಟರು. ಕೊಚ್ಚಿಯಿಂದ ಕುವೈತ್ಗೆ ತೆರಳುತ್ತಿದ್ದ ಕುವೈತ್ ಏರ್ವೇಸ್ ವಿಮಾನದಲ್ಲಿ ಹಂಝ ಮೃತಪಟ್ಟಿದ್ದಾರೆ. ಪ್ರಕ್ರಿಯೆಯ ನಂತರ, ಮೃತ ದೇಹವನ್ನು ದೇಶಕ್ಕೆ ಕೊಂಡೊಯ್ಯುವ ಪ್ರಯತ್ನಗಳು ಕುವೈತ್ ಕೆಎಂಸಿಸಿ ನೇತೃತ್ವದಲ್ಲಿ ಪ್ರಾರಂಭಗೊಂಡಿದೆ.
10 ವರ್ಷಗಳಿಂದ ಕುವೈತ್ನಲ್ಲಿ ವಲಸಿಗರಾಗಿರುವ ಹಂಝ ಫರ್ವಾನಿಯಾದಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದರು. ಎರಡು ತಿಂಗಳ ಹಿಂದೆ ತಾಯಿಯ ಅನಾರೋಗ್ಯ ನಿಮಿತ್ತ ಊರಿಗೆ ಹೋಗಿದ್ದರು. ಪೆರುಮಣ್ಣ ಮುಂಡಿಯಂತರ ಪಳ್ಳಿಪಡಿ ಮೆನಾಡ್ನ ಮುಹಮ್ಮದ್ ಅವರ ಪುತ್ರ. ಕೋಯಾಪ್ಪು, ಹುಸೈನ್, ಅಹ್ಸಾನ್, ಸೈದಲವಿ ಸಹೋದರರು.
















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು