ಸುರಿಬೈಲು: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಸುರಿಬೈಲು ರೇಂಜ್ ಇದರ ವಾರ್ಷಿಕ ಮಹಾಸಭೆಯು 2022 ಮೇ 31 ಮಂಗಳವಾರ ರೇಂಜ್ ಅಧ್ಯಕ್ಷರಾದ ಬಹು ಅಬ್ದುರ್ರಝ್ಝಾಖ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಕಯ್ಯೂರು ಸುನ್ನೀ ಮಹಲ್ ಎಜುಕೇಜುಕೇಶನ್ ಸೆಂಟರ್ ನಲ್ಲಿ ನಡೆಯಿತು.
ರೇಂಜ್ ಪ್ರಧಾನ ಕಾರ್ಯದರ್ಶಿ ಎಂ ಎ ಮುಹಮ್ಮದ್ ರಫೀಕ್ ಝುಹ್ರಿ ಸ್ವಾಗತಿಸಿದ ಸಭೆಯನ್ನು ಅಖಿಲ ಭಾರತ ಸುನ್ನೀ ವಿದ್ಯಾಭ್ಯಾಸ ಶಿಕ್ಷಣ ಮಂಡಳಿ ಮುಫತ್ತಿಶರಾದ ಬಹು ಸಿದ್ದೀಕ್ ಮದನಿ ನಾಟೆಕ್ಕಲ್ ಉದ್ಘಾಟಿಸಿದರು.
ರಿಟೈನರ್ ಆಫೀಸರಾಗಿ ಆಗಮಿಸಿದ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಸದಸ್ಯರಾದ OK ಸಈದ್ ಮುಸ್ಲಿಯಾರ್ ರವರ ನೇತೃತ್ವದಲ್ಲಿ 2022-2025 ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ರಝ್ಝಾಖ್ ಸಖಾಫಿ ಮಂಚಿ ಕೊಳ್ನಾಡು,ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಮದನಿ ಮಂಚಿಬೈಲು. ಕೋಶಾಧಿಕಾರಿ ಎಂ ಎ ರಫೀಕ್ ಝುಹ್ರಿ ಸುನ್ನೀ ಮಹಲ್ ಕೈಯ್ಯೂರ್ ಮಂಚಿ.
ಉಪಾಧ್ಯಕ್ಷರು: ಪರೀಕ್ಷೆ,ಐಟಿ. ವೆಲ್ಫೇರ್ ವಿಭಾಗ :ಬಶೀರ್ ಅಹ್ಸನಿ ತಾಜುಲ್ ಉಲಮಾ ಮದರಸ ಕುಕ್ಕಾಜೆ,
ಉಪಾಧ್ಯಕ್ಷರು:ಮ್ಯಾಗಝಿನ್ ವಿಭಾಗ: ಅಬ್ದುಲ್ಲ ಮುಸ್ಲಿಯಾರ್ ನಾಡಾಜೆ,
ಉಪಾಧ್ಯಕ್ಷರು ಟ್ರೈನಿಂಗ್, ಮತ್ತು ಮಿಶನರಿ ವಿಭಾಗ: ಖಾಸಿಂ ಮದನಿ ನೂಜಿ,
ಕಾರ್ಯದರ್ಶಿ ಪರೀಕ್ಷೆ, ಐಟಿ, ವೆಲ್ಫೇರ್ ವಿಭಾಗ: ಹಾಫಿಳ್ ಬಶೀರ್ ಹಿಮಮಿ ಪಂಜಿಕ್ಕಲ್,
ಕಾರ್ಯದರ್ಶಿ ಮ್ಯಾಗಝಿನ್ ವಿಭಾಗ:ಅಬ್ದುಲ್ ಹಕೀಮ್ ಹನೀಫಿ ಮಂಚಿ ಕೊಳ್ನಾಡು,
ಕಾರ್ಯದರ್ಶಿ ಟ್ರೈನಿಂಗ್, ಮತ್ತು ಮಿಶನರಿ ವಿಭಾಗ ಸುಲೈಮಾನ್ ಮದನಿ ಸುರಿಬೈಲು, ಇವರನ್ನು ಆಯ್ಕೆ ಮಾಡಲಾಯಿತು.
ಕೊನೆಗೆ ನೂತನ ಪ್ರ.ಕಾರ್ಯದರ್ಶಿ ಅಕ್ಬರ್ ಅಲಿ ಮದನಿ ವಂದಿಸಿದರು.



















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ