ಬೆಂಗಳೂರು: ಮಸ್ಜಿದ್ ಖಾದಿರಿಯ್ಯಾ ಖುದ್ದೂಸ್ ಸಾಹಿಬ್ ಈದ್ಗಾ ಬೆಂಗಳೂರು ನಲ್ಲಿ ಸುನ್ನೀ ಸಂಘಟನೆಗಳ ಸಹಯೋಗದೊಂದಿಗೆ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ನೇತ್ರತ್ವದಲ್ಲಿ ರಂಝಾನ್ 21 ರಂದು ರಾತ್ರಿ ನಡೆಯಲಿದೆ.
ಈ ಪ್ರಯುಕ್ತ “ಗ್ರ್ಯಾಂಡ್ ರೂಹಾನಿ ಇಜ್ತಿಮಾ” ಮಜ್ಲಿಸ್ ನ ಪ್ರಚಾರಾರ್ಥವಾಗಿ ಎಸ್ ಎಸ್ ಎಫ್ ಬೆಂಗಳೂರು ಜಿಲ್ಲೆಯ ಯುನಿಟ್ ವ್ಯಾಪ್ತಿಗಳಲ್ಲಿ ಎ.1ರಂದು ಜುಮಾ ನಮಾಝ್ ನ ಬಳಿಕ ತಂಪು ಪಾನೀಯ ವಿತರಿಸಲಾಯಿತು .
ಕಾರ್ಯಕ್ರಮವನ್ನು ಯಶಸ್ವಿಗೊಳ್ಳಿಸುವಂತೆ ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.