ಆಲಂಕಾರು / ನೆಕ್ಕರೆ,ಜೂ.24: ಮಸ್ಜಿದುಲ್ ಬಾರಿ ಜುಮಾ ಮಸ್ಜಿದ್ ನೆಕ್ಕರೆ ಇದರ ಮಾಜಿ ಅಧ್ಯಕ್ಷರೂ ಜಮಾ ಅತ್ ನ ಹಿರಿಯ ಧುರೀಣ ಎಸ್ ವೈ ಎಸ್ ಕುಂತೂರು ಶಾಖೆಯ ಸದಸ್ಯರಾದ ಲತೀಫ್ ಮದನಿ, ಬಶೀರ್, ತಾಜ್ ಮುಹಮ್ಮದ್, ಅಝೀಜ್ ರವರ ತಂದೆ ಜನಾಬ್ ಸಿ ಕೆ ಅಬೂಬಕ್ಕರ್ ರವರು ನಿನ್ನೆ ರಾತ್ರಿ ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ವಿಧೇಯರಾಗಿರುತ್ತಾರೆ.
ಸೌಮ್ಯ ಮತ್ತು ಸವಿನಯ ಸ್ವಭಾವದ ಅಬೂಬಕ್ಕರ್ ಅವರು ಜಮಾಅತ್ ನಲ್ಲಿ ಸುದೀರ್ಘ ಅವಧಿಗೆ ಅಧ್ಯಕ್ಷ ಪದವಿಯನ್ನು ಅಲಂಕರಿಸಿ ಪೂರ್ತಿ ಜಮಾಅತ್ ಗೆ ಮಾದರಿ ವ್ಯಕ್ತಿಯಾಗಿದ್ದರು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ಅಲ್ಲಾಹನ ಸಂಪ್ರೀತಿಗೆ ಪಾತ್ರರಾದ ಬಳಗದಲ್ಲಿ ಒಬ್ಬರಾದರು.
ಮೃತರ ಆಗಲಿಕೆಗೆ ಜಮಾಅತ್ ನ ಎಲ್ಲಾ ಸದಸ್ಯರೂ, ಎಸ್ ವೈ ಎಸ್ ಕುಂತೂರು ಘಟಕದ ಪಧಾಧಿಕಾರಿಗಳು ಮತ್ತು ಸದಸ್ಯರು ಕಂಬನಿ ಮಿಡಿದಿದ್ದು ಅವರ ಕಬರನ್ನು ಅಲ್ಲಾಹು ಸ್ವರ್ಗೋದ್ಯಾನದಲ್ಲಿ ಒಂದು ಗೂಡಿಸಲಿ ಆಮೀನ್ ಯಾ ಅಲ್ಲಾಹ್.
ಮೃತರ ಹೆಸರಿನಲ್ಲಿ ಎಲ್ಲರೂ ತಹ್ಲೀಲ್ ಮತ್ತು ಖುರ್ಆನ್ ಪಾರಾಯಣ ಮಾಡಲು ಅಪೇಕ್ಷಿಸಲಾಗಿದೆ.
















ಇನ್ನಷ್ಟು ಸುದ್ದಿಗಳು
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ
ಇಂಡಿಯನ್ ಗ್ರಾಂಡ್ ಮುಫ್ತಿ ಜಿಲ್ಲೆಗೆ- ಯಶಸ್ವಿಗಾಗಿ ಸಮಾಲೋಚನಾ ಸಭೆ
ಭಾರತವನ್ನು ‘ನರಕ’ ಎಂದ ಟ್ರಂಪ್ ಪೋಸ್ಟ್- ಮೌನಕ್ಕೆ ಶರಣಾದ ವಿದೇಶಾಂಗ ಇಲಾಖೆ
ಅಲ್ ಮದೀನ ಇಂಗ್ಲಿಷ್ ಮೀಡಿಯಂ ಶಾಲೆಗೆ ಶೇ.100 ಫಲಿತಾಂಶ- ನಾಲ್ವರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ
ಈಶ್ವರಮಂಗಲ ತ್ವೈಬಾ ವಿದ್ಯಾಸಂಸ್ಥೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ- ಅಭೂತಪೂರ್ವ ಸಾಧನೆ