ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಬೆಳ್ತಂಗಡಿ ರೀಜನಲ್ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಇಹ್ಯಾವುಲ್ ಇಸ್ಲಾಂ ಮದರಸ ಗುರುವಾಯನಕೆರೆ ಯಲ್ಲಿ, ರೀಜನಲ್ ಅಧ್ಯಕ್ಷರಾದ ಯಾಕೂಬ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯನ್ನು ಸ್ಥಳೀಯ ಮುದರ್ರಿಸರಾದ ಆದಂ ಅಹ್ಸನಿ ಉದ್ಘಾಟಿಸಿದರು. ರಾಜ್ಯ ಸಮಿತಿ ಕಾರ್ಯಾಧ್ಯಕ್ಷರಾಗಿದ್ದ ಮರ್ಹೂಂ ಆತೂರು ಸಅದ್ ಉಸ್ತಾದರ ಹೆಸರಿನಲ್ಲಿ ಅನುಸ್ಮರಣಾ ಮಜ್ಲಿಸ್ ನಡೆಯಿತು. ರಾಜ್ಯ ಸಮಿತಿ ಪ್ರತಿನಿಧಿ ಅಬ್ಬಾಸ್ ಮುಸ್ಲಿಯಾರ್ ಬೈತಡ್ಕ ರವರ ನೇತೃತ್ವದಲ್ಲಿ 2021-22 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪ್ರಧಾನ ಕಾರ್ಯದರ್ಶಿ ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್ ಸ್ವಾಗತಿಸಿದರು.
ನೂತನ ಪದಾಧಿಕಾರಿಗಳು
ಅಧ್ಯಕ್ಷರು- ಅಬ್ದುಲ್ ಲತೀಫ್ ಹಾಜಿ ಗುರುವಾಯನಕೆರೆ
ಪ್ರಧಾನ ಕಾರ್ಯದರ್ಶಿ- ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್
ಕೋಶಾಧಿಕಾರಿ- ಅಬೂಬಕರ್ ಹಾಜಿ ಪರಪ್ಪು
ಉಪಾಧ್ಯಕ್ಷರಾಗಿ ಝಾಕಿರ್ ಹುಸೈನ್ ಕಣಿಯೂರು, ಅಬೂಬಕರ್ ಬದ್ಯಾರ್, ಮುಹಮ್ಮದ್ ಗೋವಿಂದೂರು
ಕಾರ್ಯದರ್ಶಿಗಳಾಗಿ- ಹಾರಿಸ್ ಕುಕ್ಕುಡಿ, ಹೈದರ್ ಸರ್ ಮನ್ಶರ್, ನಝೀರ್ ಎರುಕಡಪು
ಹಾಗೂ ಸದಸ್ಯರಾಗಿ- ಯಾಕೂಬ್ ಮುಸ್ಲಿಯಾರ್, ಫಾರೂಕ್ ಸಖಾಫಿ, ಎ.ಕೆ ಅಹ್ಮದ್, ಅನ್ಸಾರ್ ಸಖಾಫಿ, ಹಮೀದ್ ಸವಣಾಲು, ಕಾಸಿಂ ಬದ್ಯಾರ್, ಕುಂಞಿಮೋನು ಬಳಂಜ, ರಫೀಕ್ ಮುಸ್ಲಿಯಾರ್ ಜಾರಿಗೆಬೈಲು, ಇಸ್ಮಾಯಿಲ್ ಗೋವಿಂದೂರು, ಹಾರಿಸ್ ಕಣಿಯೂರು, ಉಮರ್ ಗುರುವಾಯನಕೆರೆ, ಹಸೈನಾರ್ ಶಾಫೀ ಹಾಜಿ ಗುರುವಾಯನಕೆರೆ, ಕಾಸಿಂ ಎರುಕಡಪು, ಇಸ್ಮಾಯಿಲ್ ಮದನಿ ಗೋವಿಂದೂರು, ಸಿದ್ದೀಕ್ ಪರಪ್ಪು, ಬಶೀರ್ ಮದನಿ ನಾಳ, ಇಸ್ಮಾಯಿಲ್ ಮದನಿ ಉಣ್ಣಾಲು, ಅಶ್ರಫ್ ಸಅದಿ ಎರುಕಡಪು, ಅಬ್ದುಲ್ಲಾ ಸಖಾಫಿ ಮನ್ಶರ್, ಉಸ್ಮಾನ್ ಬಳಂಜ, ಯಾಕೂಬ್ ಮುಸ್ಲಿಯಾರ್ ಸವಣಾಲು ಇವರನ್ನು ಆರಿಸಲಾಯಿತು.
















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ