ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ ಸಂಘಟನೆ ವಿಭಾಗದ ವತಿಯಿಂದ ದಿನಾಂಕ 09.01.2021 ರಂದು ಮಹಬುಲದಲ್ಲಿ ಕೆಸಿಎಫ್ ಕುವೈಟ್ ಮಹಬುಲ ಸೆಕ್ಟರ್ ಅಧ್ಯಕ್ಷರಾದ ಬಹುಮಾನ್ಯ ಉಮರ್ ಝುಹರಿ ಅವರ ಅಧ್ಯಕ್ಷತೆಯಲ್ಲಿ ಕೆಸಿಎಫ್ ಅಂತರರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಹುಮಾನ್ಯ ಹುಸೈನ್ ಎರ್ಮಾಡ್ ಉಸ್ತಾದರ ಉಸ್ತುವಾರಿಯಲ್ಲಿ ಕೆಸಿಎಫ್ ಕುವೈಟ್ ಮಹಬುಲ ಸೆಕ್ಟರ್ 2021-2022 ರ ನೂತನ ಸಮಿತಿ ರಚನೆ ಮಾಡಲಾಯಿತು.
ಕೆಸಿಎಫ್ ರಾಷ್ಟ್ರೀಯ ಸಮಿತಿಯ ನೇತಾರರಾದ ಶಾಹುಲ್ ಹಮೀದ್ ಸಹದಿ-ಝುಹರಿ, ಬಾವಾಕ ಮಹಬೂಲ, ತೌಫೀಕ್ ಕಾರ್ಕಳ ರವರ ಸಮ್ಮುಖದಲ್ಲಿ ನೂತನ ಸಮಿತಿ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರು: ಉಮರ್ ಝುಹುರಿ
ಕಾರ್ಯದರ್ಶಿ: ಮುನೀರ್ ಕಾರ್ಕಳ
ಕೊಶಾಧಿಕಾರಿ: ಶಮೀರ್ ಕಮಲಾಪುರ.
ಸಂಘಟನೆ ಅಧ್ಯಕ್ಷರು : ಅಶ್ರಫ್PS ಕಾರ್ಗಲ್
ಸಂಘಟನೆ ಕಾರ್ಯದರ್ಶಿ : ಅಬ್ದುಲ್ ಕರೀಂ ಬಂಟ್ವಾಳ
ಶಿಕ್ಷಣ ಅಧ್ಯಕ್ಷರು : ಅನ್ವರ್ ಬಜ್ಪೆ
ಕಾರ್ಯದರ್ಶಿ:ಮೂಸ ಪುತ್ತೂರು
ಸಾಂತ್ವನ ಅಧ್ಯಕ್ಷರು: ಮುಸ್ತಾಕ್ ಬಂದರ್
ಸಾಂತ್ವಾನ ಕಾರ್ಯದರ್ಶಿ : ಅಬ್ದುಲ್ ರೌಫ್ ಉಳ್ಳಾಲ.
ಕಾರ್ಯಾಕಾರಿ ಸಮಿತಿ ಸದಸ್ಯರು
ಅಹಮದ್ ಬಾವ
ಶಾಹುಲ್ ಹಮೀದ್
ಹುಸೈನ್ ಎರ್ಮಾಡ್
ತೌಫೀಕ್ ಕಾರ್ಕಳ
ಇಬ್ರಾಹಿಂ ವೇಣೂರು
ಮುಸ್ತಫಾ ಉಳ್ಳಾಲ
ನೌಶದ್ ಕೊಡಗು
ಮೆಹಮೂದ್ ಶಿರಿಯ
ರಿಝ್ವಾನ್ ಉಳ್ಳಾಲ
ಉಸ್ಮಾನ್ ಕೋಡಿ
ಅಬ್ಬು ಬಂಬ್ರಾಣ
ಕಬೀರ್ ಕನ್ನಂಗಾರ್
ಉಮರಬ್ಬ
ಇಮ್ರಾನ್ ತುಂಬೆ
ಮೊಯ್ಯಿದಿನ್ ಜೆಪ್ಪು
ಅಲ್ತಾಫ್ ಬೈಲೂರ್
ಹಮೀದ್ ಕಲ್ಲಡ್ಕ
ಸಿದ್ದೀಕ್ ಕಲ್ಲೇರಿ
ಇವರನ್ನು ಕಾರ್ಯಕಾರಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ