ಜಿದ್ದಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಖಮೀಸ್ ಮುಶೈತ್ ಸೆಕ್ಟರ್ ಅಧೀನದಲ್ಲಿ ನೂತನ ಬಲದ್ ಹಾಗೂ ಅಬಹ ಯೂನಿಟ್ ನ ರಚನೆಗಳು ಇತ್ತೀಚೆಗೆ ನಡೆಯಿತು.
ರಶೀದ್ ತೋಟಲ್ ರವರ ನಿವಾಸದಲ್ಲಿ ಬಲದ್ ಯೂನಿಟ್ ಹಾಗೂ ಆದಿಲ್ ಮೂಡುಬಿದ್ರಿ ನಿವಾಸದಲ್ಲಿ ಅಬಹ ಯೂನಿಟ್ ನ ರಚನೆ ಕಾರ್ಯಕ್ರಮದಲ್ಲಿ ಖಮೀಸ್ ಮುಶೈತ್ ಸೆಕ್ಟರ್ ಅಧ್ಯಕ್ಷರು ಅಬ್ದುಲ್ ರಝಾಕ್ ಬನ್ನೂರ್ ರವರು ಅಧ್ಯಕ್ಷತೆ ವಹಿಸಿ ಸಂಘಟನೆಯ ಮಹತ್ವದ ಬಗ್ಗೆ ವಿವರಿಸಿದರು. ನಂತರ ಯೂನಿಟ್ ಸಮಿತಿಗಳನ್ನು ರಚಿಸಿ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.
ಬಲದ್ ಯೂನಿಟ್ ನ ನೂತನ ಸಾರಥಿಗಳು:
ಅಧ್ಯಕ್ಷರು: ನಿಸಾರುದ್ದೀನ್ ಕೆಸಿರೋಡ್.
ಪ್ರಧಾನ ಕಾರ್ಯದರ್ಶಿ: ಜಾಸೀರ್ ಸಾಮಾಣಿಗೆ
ಕೋಶಾಧಿಕಾರಿ: ಅಬೂಬಕ್ಕರ್ ಪುರಸರಕಟ್ಟೆ.
ಉಪಾಧ್ಯಕ್ಷರಾಗಿ: ಇಸ್ಮಾಯಿಲ್ ಬೊಳಿಯಾರ್, ನಾಸಿರ್ ತೋಟಲ್. ಜೊತೆ ಕಾರ್ಯದರ್ಶಿಯಾಗಿ ಅಮೀನ್ ಬೇಂಗರೆ ಹಾಗೂ ಕಾರ್ಯಕಾರಿ ಸದಸ್ಯರಾಗಿ ಇಲ್ಯಾಸ್ ಗುರುಪುರ, ರಶೀದ್ ತೋಟಲ್ ಎಂಬವರನ್ನು ಆಯ್ಕೆ ಮಾಡಲಾಯಿತು.
ಕೆಸಿಎಫ್ ಅಬಹ ಯೂನಿಟ್ ನೂತನ ಪದಾಧಿಕಾರಿಗಳು
ಅಧ್ಯಕ್ಷರು: ಸ್ವದಕತುಲ್ಲಾ ಕುಶಾಲನಗರ.
ಪ್ರಧಾನ ಕಾರ್ಯದರ್ಶಿ: ಹೈದರ್ ಮಂಜೆಶ್ವರ.
ಕೋಶಾಧಿಕಾರಿ: ಅರ್ಷದ್ ಉಜಿರೆ. ಉಪಾಧ್ಯಕ್ಷರಾಗಿ ಸಫ್ವಾನ್ ಬೆಳ್ತಂಗಡಿ, ಮುಖ್ತಾರ್ ಬೆಳ್ತಂಗಡಿ. ಜೊತೆ ಕಾರ್ಯದರ್ಶಿಗಳಾಗಿ ಆಸಿಫ್ ವಿಟ್ಲ, ರಮ್ಸಿಲ್ ವಿಟ್ಲ ಹಾಲು ಹಾಗೂ ಕಾರ್ಯಕಾರಿ ಸದಸ್ಯರಾಗಿ ನಿಯಾಝ್ ವೇಣೂರು, ಆದಿಲ್ ಮೂಡಬಿದ್ರೆ, ಝಹೀರ್ ಕೊಡಗು ಎಂಬವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸೆಕ್ಟರ್ ಕಾರ್ಯದರ್ಶಿ ಅಬ್ದುಲ್ ರಝಾಕ್ ವಿಟ್ಲ, ಸಂಘಟನಾ ವಿಭಾಗದ ಕಾರ್ಯದರ್ಶಿ ಅಬೂಬಕರ್ ಪುರುಷರಕಟ್ಟೆ, ಸಾಂತ್ವನ ಇಲಾಖೆಯ ಅಧ್ಯಕ್ಷರಾದ ರಶೀದ್ ತೋಟಲ್, ಪ್ರಕಾಶನ ಇಲಾಖೆಯ ಕಾರ್ಯದರ್ಶಿ ಅಝೀಝ್ ಸಾಮಾಣಿಗೆ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ