ಕಲ್ಲಡ್ಕ :ಇಲ್ಲಿ ಸಮೀಪ ಬೋಳಂತೂರು ಗ್ರಾಮದ ಸುರಿಬೈಲು ಸಮೀಪ ದಾರುಲ್ ಅಶ್-ಅರಿಯಃ ವಿಧ್ಯಾಸಂಸ್ಥೆಯಲ್ಲಿ ಬೃಹತ್ ಪೂರ್ವ ವಿದ್ಯಾರ್ಥಿ ಸಂಗಮ ಹಾಗು ಅಶ್-ಅರಿಯಃ ಪೂರ್ವ ವಿದ್ಯಾರ್ಥಿ ಸಂಘಟ ನೆಯ ಮಹಾಸಭೆಯು ಅಶ್-ಅರಿಯಃ ಸಖಾಫಿ ಉಸ್ತಾದ್ ರವರ ಘನ ಅಧ್ಯಕ್ಷತೆಯಲ್ಲಿ ಅಶ್-ಅರಿಯಃ ಕ್ಯಾಂಪಸ್ ನಲ್ಲಿ ನಡೆಯಿತು.
ಈ ಸಭೆಯನ್ನು ಸಂಘಟನೆಯ ಅಧ್ಯಕ್ಷರಾದ ಬದ್ರುದ್ದೀನ್ ಸಖಾಫಿ ಉಜಿರೆ ರವರು ದುಆಃದ ಮೂಲಕ ಚಾಲನೆ ನೀಡಿ ಉದ್ಘಾಟಿಸಿದರು.ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಕೀಂ ಹನೀಫಿ ನಿಡಿಗಲ್ ಸ್ವಾಗತಿಸಿದರು.
ನೂತನ ಕಮಿಟಿಯನ್ನು ಸಿ.ಎಚ್ ಮುಹಮ್ಮದಲಿ ಸಖಾಫಿ ಅಶ್-ಅರಿಯಃ ರವರ ನೇತೃತ್ವದಲ್ಲಿ ಆಯ್ಕೆಮಾಡಲಾಯಿತು.
ಪದಾಧಿಕಾರಿಗಳು:
ಗೌರವಾಧ್ಯಕ್ಷರು:ಸಿ.ಎಚ್ ಮುಹಮ್ಮದಲಿ ಸಖಾಫಿ ಅಶ್-ಅರಿಯಃ
ಅಧ್ಯಕ್ಷರು:ಉಬೈದ್ ಇಂದ್ರಾಜೆ
ಪ್ರಧಾನ ಕಾರ್ಯದರ್ಶಿ:ಉಸ್ಮಾನ್ ಸಖಾಫಿ ಕುಕ್ಕಿಲ
ಕೋಶಾಧಿಕಾರಿ:ಮುಹಮ್ಮದ್ ಇಕ್ಬಾಲ್ ಹನೀಫಿ ಅಶ್-ಅರಿಯಃ ನಗರ
ಮೀಡಿಯಾ:ಗೌಸ್ ಮುಹ್ಯುದ್ದೀನ್ ಸಕಲೇಶಪುರ
ಉಪಾಧ್ಯಕ್ಷರು:ಇಸ್ಮಾಯಿಲ್ ಹನೀಫಿ ನಚ್ಚಬೆಟ್ಟು,
ಅನ್ಸಾರ್ ಕೊಳಕೆ
ಜೊತೆ ಕಾರ್ಯದರ್ಶಿ:ಅಬ್ದುಲ್ ಲತೀಫ್ ಅಹ್ಸನಿ ಮಲೆಬೆಟ್ಟು, ನಿಝಾರ್ ಚೆನ್ನಾರ್
ಸದಸ್ಯರು:ಬದ್ರುದ್ದೀನ್ ಸಖಾಫಿ ಉಜಿರೆ,ಅಬ್ದುಲ್ ಹಕೀಂ ಹನೀಫಿ ನಿಡಿಗಲ್,ಇರ್ಶಾದ್ ನೆಕ್ಕರೆ,ಶಮೀರ್ ಮೊಂಟೆಪದವು,ಮುಹಮ್ಮದ್ ನವಾಝ್ ಕುಂಜತ್ತೂರು,ಇಲ್ಯಾಸ್ ವಿಟ್ಲ,ಅಲ್ತಾಫ್ ಪಾವೂರು,ಉಝೈಫ್ ಬೋಳಂತೂರು,ರಝಾಖ್ ಹನೀಫಿ ಕುಪ್ಪೆಟ್ಟಿ ಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಅಶ್-ಅರಿಯಃ ಸಂಸ್ಥೆಯ ಎಲ್ಲಾ ಉನ್ನತಿಗೆ ಸಹಾಯ ಸಹಕಾರ ಇದುವರೆಗೆ ನೀಡಲಾಗಿದೆ.ಇನ್ನು ಮುಂದೆಯೂ ಸಹಾಯ ಸಹಕಾರ ನೀಡಲಿದ್ದೇವೆ ಎಂದು ಹಾಲಿ ಅಧ್ಯಕ್ಷರು ಹೇಳಿದರು.ನಂತರ ಧನ್ಯವಾದ ದೊಂದಿಗೆ ಕೊನೆಗೊಳಿಸಲಾಯಿತು.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ