ಸುಳ್ಯ: ಒಂದು ವರ್ಷದ ಮೊದಲು ಸಂಪಾಜೆಯ ಕಲಗಿ ಬಾಲಚಂದ್ರ ಅವರ ಕೊಲೆ ಪ್ರಕರಣದ ಆರೋಪಿ ಸುಳ್ಯ ತಾಲೂಕಿನ ಶಾಂತಿನಗರ ನಿವಾಸಿ ಸಂಪತ್ ಅವರ ಮೇಲೆ ಇಂದು ಬೆಳಿಗ್ಗೆ ಕಾರಿನಲ್ಲಿ ಬಂದ ತಂಡವೊಂದು ಗುಂಡು ಹಾರಿಸಿ ಕೊಲೆಗೈದು ಪರಾರಿಯಾಗಿರುವುದಾಗಿ ವರದಿಯಾಗಿದೆ.
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಪ್ರಸಿದ್ಧ ‘ಕಾನ್ಫಿಡೆಂಟ್ ಗ್ರೂಪ್’ ಚೇರ್ಮಾನ್ ಸಿ.ಜೆ.ರಾಯ್ ಐಟಿ ದಾಳಿಗೆ ಬೇಸತ್ತು ಆತ್ಮಹತ್ಯೆ
ಪುತ್ತೂರು ಗೋಳಿಕಟ್ಟೆಯ ಉಮ್ರಾ ಯಾತ್ರಾರ್ತಿ ಜಿದ್ದಾದಲ್ಲಿ ನಿಧನ- ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್
ಕೆಸಿಎಫ್ ಡೇ ಪ್ರಯುಕ್ತ ಬಹರೈನ್ ಸೌತ್ ಝೋನ್ ವತಿಯಿಂದ ಬೃಹತ್ ರಕ್ತದಾನ ಶಿಬಿರ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
ಇರಾನ್ ವಿರುದ್ಧದ ದಾಳಿಗೆ ತನ್ನ ವಾಯುಪ್ರದೇಶ ಅಥವಾ ಪ್ರದೇಶವನ್ನು ಅನುಮತಿಸುವುದಿಲ್ಲ- ಸೌದಿ ಕ್ರೌನ್ ಪ್ರಿನ್ಸ್
ಲ್ಯಾಂಡಿಂಗ್ ವೇಳೆ ಖಾಸಗಿ ವಿಮಾನ ಪತನ- ಉಪಮುಖ್ಯಮಂತ್ರಿ ಸಹಿತ ಆರು ಮಂದಿ ಮೃತ್ಯು
ನಿಮ್ಮ ಕಷ್ಟಗಳಿಗೆ ಪರಿಹಾರ ಬೇಕೇ..? ಈ ಮಸೀದಿಗೆ ಬನ್ನಿರಿ….!!!
ಚಳಿಯಿಂದ ತಪ್ಪಿಸಲು ಟ್ರಕ್ ಒಳಗೆ ಹೀಟರ್ ಇಟ್ಟು ಮಲಗಿದ್ದ ಭಾರತೀಯ ಯುವಕನಿಗೆ ದಾರುಣ ಅಂತ್ಯ
ಯಾತ್ರಿಕರ ಗಮನಕ್ಕೆ: ವಿದೇಶದಿಂದ ಔಷಧಿ ಸಾಗಿಸುವುದಕ್ಕೆ ನಿಯಂತ್ರಣ