janadhvani

Kannada Online News Paper

ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಸಮರ್ಥ್ ಶೆಟ್ಟಿ ಬಿಕ್ನಾಜೆ- ಕೊಡಂಗಾಯಿ ಸಹೋದರರ ಅಭಿನಂದನೆ

ಪುತ್ತೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ *ಅಂಬಿಕಾ* ದಲ್ಲಿ ವಿದ್ಯಾರ್ಜನೆಗೈದು, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 578 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಸಮರ್ಥ್ ಶೆಟ್ಟಿ ಬಿಕ್ನಾಜೆ ಇವರಿಗೆ ಹಾರ್ದಿಕ ಅಭಿನಂದನೆಗಳು.

ಇವರು ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಸಮೀಪದ ಯುವ ಉದ್ಯಮಿಯಾದ ಸಂದೇಶ್ ಸೆಟ್ಟಿ ಬಿಕ್ನಾಜೆ ಭಾರತಿ ಶೆಟ್ಟಿಯವರ ಮಗನಾಗಿದ್ದಾರೆ.

ಅವರ ಮುಂದಿನ ಹೆಜ್ಜೆಯು ಉನ್ನತಿಯಿಂದ ಉನ್ನತಿಗೇರಲಿ. ಸಹೋದರರು ಕೊಡಂಗಾಯಿ

✒️ ಅಝರುದ್ದೀನ್ ಕೊಡಂಗಾಯಿ