ಕುವೈತ್ ಸಿಟಿ: ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ಭಾರತದ 71ನೇ ಗಣ ರಾಜ್ಯೋತ್ಸವ ಕಾರ್ಯಕ್ರಮವು ದಿನಾಂಕ 26/01/2020 ರಂದು ಸಾಯಂಕಾಲ 7.30ಕ್ಕೆ ಮೆಹಬೂಲ ಕೆಸಿಎಫ್ ಸೆಂಟ್ರಲ್ ಕಛೇರಿಯ ಮಲಬಾರ್ ಬಿಲ್ಡಿಂಗ್ ನ ಕೆಳಗಿನ ಅಂತಸ್ತಿನಲ್ಲಿ ನಡೆಯಲಿದೆ.
ಬಹು: ಅಬ್ದುರ್ರಹ್ಮಾನ್ ಸಖಾಫಿ (ಅಧ್ಯಕ್ಷರು ಕೆಸಿಎಫ್ ಕುವೈತ್) ಇವರ ಅಧ್ಯಕ್ಷತೆಯಲ್ಲಿ, ಬಹು:ಶಾಹುಲ್ ಹಮೀದ್ ಸಅದಿ ಝುಹ್ರಿ (ಕಾರ್ಯದರ್ಶಿ ಕೆಸಿಎಫ್ ಕುವೈತ್ ಸೌತ್ ಝೋನ್)ಉದ್ಘಾಟಿಸುವರು.ಝಕರಿಯಾ ಆನೆಕಲ್(ಪ್ರಧಾನ ಕಾರ್ಯದರ್ಶಿ KCF ಕುವೈತ್) ಸ್ವಾಗತ ಭಾಷಣ ನಡೆಸುವರು.ಮುಖ್ಯ ಅತಿಥಿಯಾಗಿ ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರ್ ಆಗಮಿಸಲಿದ್ದಾರೆ.

ಬಹು: ಹುಸೈನ್ ಎರ್ಮಾಡ್(ಅಧ್ಯಕ್ಷರು ಸಂಘಟನಾ KCF ಕುವೈತ್ ಹಾಗುINC ಸಂಘಟನಾ ಕಾರ್ಯದರ್ಶಿ),ಬಹು: ಫಾರೂಖ್ ಸಖಾಫಿ
(KCF ಕುವೈತ್ ರಾಷ್ಟ್ರೀಯ ಸಮಿತಿ ಸದಸ್ಯರು)ಸಂದೇಶ ಭಾಷಣ ಮಾಡಲಿದ್ದಾರೆ.
ಜನಾಬ್ ಯಾಕೂಬ್ ಕಾರ್ಕಳ (ಅಧ್ಯಕ್ಷರು ಕೆಸಿಎಫ್ ಕುವೈತ್ ರಾಷ್ಟ್ರೀಯ ಸಾಂತ್ವಾನ ವಿಭಾಗ), ಬಹು: ಉಮರ್ ಝುಹ್ರಿ (ಅಧ್ಯಕ್ಷರು ಕೆಸಿಎಫ್ ಕುವೈತ್ ಮಹಬುಲ ಸೆಕ್ಟರ್), ಜನಾಬ್ ತಮೀಮ್ ಮಲಾರ್(ಅಧ್ಯಕ್ಷರು ಕೆಸಿಎಫ್ ಕುವೈತ್ ನೋರ್ತ್ ಝೋನ್ ಶಿಕ್ಷಣ ವಿಭಾಗ) ಹಾಗೂ ಕೆಸಿಎಫ್ ರಾಷ್ಟ್ರೀಯ ನಾಯಕರು,ಝೋನ್ ನಾಯಕರು ಸೆಕ್ಟರ್ ನಾಯಕರು ಭಾಗವಹಿಸಲಿದ್ದಾರೆ.
ಕೊನೆಯಲ್ಲಿ ಅಸಯ್ಯದ್ ಹಬೀಬ್ ತಂಙಳ್ ಅಬ್ಬಾಸಿಯಾ ರವರ ದುವಾ ನಡೆಯಲಿದೆ.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ