ಗುರುಪುರ: ಕೈಕಂಬ ನೂರುಲ್ ಇಸ್ಲಾಂ ಮಸ್ಜಿದ್ ಹಾಗೂ ಮದ್ರಸ ಮೂಡುಕೆರೆ ಕಂದಾವರ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಮರ್ಕಝ್ ಕೈಕಂಬ ಚೇರ್ಮಾನ್ ಬದ್ರುದ್ದೀನ್ ಅಝ್ಹರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸ್ಥಳೀಯ ಇಮಾಂ ನಿಝಾರ್ ಸಖಾಫಿ ಉದ್ಘಾಟನೆಗೈದರು. ನಂತರ 2020-2021ನೇ ಸಾಲಿನ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ಗೌರವಾಧ್ಯಕ್ಷರಾಗಿ ಹಾಜಿ ಎಂ ಎಸ್ ಅಬ್ದುಲ್ ಖಾದರ್ (ಉಞಾಕ)
ಅಧ್ಯಕ್ಷರಾಗಿ ಹಾಜಿ ಎಂ ಎಸ್ ಆಲಿಯಬ್ಬ,
ಪ್ರಧಾನ ಕಾರ್ಯದರ್ಶಿಯಾಗಿ ನಿಝಾಮುದ್ದೀನ್ ಕಂದಾವರ,ಕೋಶಾಧಿಕಾರಿಯಾಗಿ ಹಾಜಿ ಮಹಮ್ಮದ್ ತೋಡಾರ್ ಆಯ್ಕೆಯಾದರು.
ಕ್ರಮವಾಗಿ ಉಪಾಧ್ಯಕ್ಷರಾಗಿ ಎಂ. ಇಬ್ರಾಹಿಂ ಸೂರಲ್ಪಾಡಿ ಜೊತೆ ಕಾರ್ಯದರ್ಶಿಯಾಗಿ ಕಮಾಲ್ ಕಂದಾವರ, ಲೆಕ್ಕ ಪರಿಶೋಧಕರಾಗಿ ಎಂ. ಎಸ್ ರಿಯಾಝ್.
ಸದ್ರಿ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಎಸ್ ಅಬ್ದುಲ್ ಖಾದರ್, ಎಂ. ಹೆಚ್ ಶರೀಫ್, ಎಂ. ಎಸ್ ಅಬ್ದುಲ್ ಖಾದರ್ (ಚೆರುಞಿ), ಎಂ.ಹೆಚ್ ಇಲ್ಯಾಸ್, ಎಂ.ಹೆಚ್ ಮಯ್ಯದ್ದೀ,ಶೇಕ್ ಮಹಮ್ಮದ್, ರಫೀಕ್ ಕೆ.ಪಿ, ರಹೀಂ ಕೆ.ಪಿ, ಉಸ್ಮಾನ್ ಕಂದಾವರ, ಎ. ಯಂ. ಬಿ ಇಸ್ಮಾಯಿಲ್ ಆಯ್ಕೆಯಾದರು.















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ