janadhvani

Kannada Online News Paper

ಎಸ್ ವೈ ಎಸ್ ಮಾಣಿ ಸೆಂಟರ್: ಕೆಮ್ಮಾನ್ ನಚ್ಚಬೊಟ್ಟು ಶಾಖೆಗೆ ನವ ಸಾರಥ್ಯ

ಮಾಣಿ : ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಮಾಣಿ ಸೆಂಟರ್ ಇದರ ಅಧೀನದ ಕೆಮ್ಮಾನ್ ನಚ್ಚಬೊಟ್ಟು ಬ್ರಾಂಚ್’ಗೆ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಅಬೂಬಕರ್ ವಳಚ್ಚಿಲ್ ಕೆಮ್ಮಾನ್, ಉಪಾಧ್ಯಕ್ಷರಾಗಿ ಅಬ್ದುರ್ರಹ್ಮಾನ್ ಬಂಗಾರಬೊಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ವಳಚ್ಚಿಲ್ ಕೆಮ್ಮಾನ್, ದ’ಅವಾ ಮತ್ತು ಶಿಕ್ಷಣ ಕಾರ್ಯದರ್ಶಿಯಾಗಿ ಎಂ ಹೆಚ್ ಸಖಾಫಿ ಮಠ, ಇಸಾಬ ಮತ್ತು ಸಾಂತ್ವನ ವಿಭಾಗದ ಅಮೀರ್ ಆಗಿ ಯಾಕೂಬ್ ಕೆಮ್ಮಾನ್,ಕೋಶಾಧಿಕಾರಿಯಾಗಿ ಇಬ್ರಾಹಿಂ ಬಂಗಾರಬೊಟ್ಟು,ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸೆಂಟರ್ ನಾಯಕರಾದ ಇಬ್ರಾಹಿಂ ಸಅದಿ ಮಾಣಿ, ಹನೀಫ್ ಮುಸ್ಲಿಯಾರ್ ಪೆರ್ನೆ, ಲತೀಫ್ ಸಅದಿ ಶೇರಾ ಮತ್ತಿತರ ನಾಯಕರು ಹಾಜರಿದ್ದರು.