ಮಂಗಳೂರು: ಇಲ್ಲಿನ ಜಪ್ಪು ಮಸೀದಿಯಲ್ಲಿ ಬಹು: ಶೈಖುನಾ ಜಪ್ಪು ಉಸ್ತಾದರ ದರ್ಸಿನಲ್ಲಿ ಧಾರ್ಮಿಕ ವಿದ್ಯೆಕಲಿತು, ಬಿರುದು ಪಡೆದವರೂ, ಅಲ್ಲದವರೂ ಒಂದಾಗಿ ಕಾರ್ಯಾಚರಿಸುವ ಸಬೀಲುತ್ತಾವುನ್ ಹಳೆ ವಿದ್ಯಾರ್ಥಿ ಸಂಘಟನೆಯ ಸದಸ್ಯರಿಗೆ 3 ತಿಂಗಳಿಗೊಮ್ಮೆ ನಡೆಸುವ ಧಾರ್ಮಿಕ ತರಗತಿಗೆ ಚಾಲನೆ ನೀಡಲಾಯಿತು.

ದಿನಾಂಕ 21 ರಂದು ಬಹು:ಶೈಖುನಾ ಜಪ್ಪು ಉಸ್ತಾದರು(كتاب بداية الهداية)ತರಗತಿ ನಡೆಸುವ ಮೂಲಕ ಹಳೆ ವಿದ್ಯಾರ್ಥಿಗಳಿಗೆ ದರ್ಸ್ ಕಲಿಕಾ ಸಮಯದ ಅನುಭವವನ್ನು ನೀಡಿದರು.

ತರಗತಿ ಬಳಿಕ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಉದ್ಯಾವರ ಇವರ ನೇತೃತ್ವದಲ್ಲಿ ಮರ್ಹೂಮ್ ಶರಫುಲ್ ಉಲಮಾ ಹಾಗೂ ಅಗಲಿದ ಉಲಮಾಗಳ ಮೇಲೆ ಖುರ್ಆನ್ ಪಠಿಸಿ, ತಹ್ಲೀಲ್ ಹಾಗೂ ದುಆ ನಡೆಸಲಾಯಿತು.
ಕುಕ್ಕಾಜೆ ಇಬ್ರಾಹಿಮ್ ಮದನಿಯವರು ಸ್ವಾಗತಿಸಿ, ಅಬ್ದುಲ್ ಅಝೀಝ್ ಮದನಿ ಪರಪ್ಪು ರವರು ದನ್ಯವಾದ ಹೇಳಿದರು.
ಇಕ್ಬಾಲ್ ಮದನಿ ಕಟ್ಟತ್ತಿಲ















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ