ಮಕ್ಕಾ: ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಮಂಜನಾಡಿ ಅಲ್ ಮದೀನಾ ಇದರ ಮಕ್ಕತುಲ್ ಮುಕರ್ರಮಃ ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು.
ಅಲ್ ಮದೀನಾ ಸೌದಿ ನ್ಯಾಷನಲ್ ಸಮಿತಿಯ ಅಧ್ಯಕ್ಷರಾದ ಅಬ್ಬಾಸ್ ಹಾಜಿ ಎಲಿಮಲೆ ಇವರ ಘನ ಅಧ್ಯಕ್ಷತೆಯಲ್ಲಿ, ಜೂನ್ 1ರಂದು ಜಬಲುನ್ನೂರಿನಲ್ಲಿ ಸಭೆ ನಡೆಸಲಾಯಿತು.
ಅಲ್ ಮದೀನಾ ಸೌದಿ ನ್ಯಾಷನಲ್ ಸಮಿತಿಯ ಉಪಾಧ್ಯಕ್ಷರಾದ ಮೂಸಾ ಹಾಜಿ ಕಿನ್ಯಾ, ಸಭಿಕರನ್ನು ಸ್ವಾಗತಿಸಿದರು. ಸೌದಿ ನ್ಯಾಷನಲ್ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಕೆ.ಪಿ.ಅಬ್ದುಲ್ಲಾಹ್ ಮಂಜನಾಡಿ ಇವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಗೌರವ ಅಧ್ಯಕ್ಷರು: ಅಬ್ಬಾಸ್ ಹಾಜಿ ಎಲಿಮಲೆ ಸಂಚಾಲಕರಾಗಿ: ಮೂಸಾ ಹಾಜಿ ಕಿನ್ಯ, ಅಬ್ದುಲ್ ಹಮೀದ್ ಉಳ್ಳಾಲ
ಅಧ್ಯಕ್ಷರು: ಹಾರಿಸ್ ಕಿನ್ಯ
ಪ್ರಧಾನ ಕಾರ್ಯದರ್ಶಿ: ಕಲಂದರ್ ಅಸೈಗೋಳಿ
ಕೋಶಾಧಿಕಾರಿ: ನಝೀರ್ ಸೂರಿಂಜೆ
ಉಪಾಧ್ಯಕ್ಷರು: ಹನೀಫ್ ಸಖಾಫಿ ಬೊಳ್ಮಾರ್
ಜೊತೆ ಕಾರ್ಯದರ್ಶಿ: ಮಹಮ್ಮದ್ ಗಂಟಲ್ಕಟ್ಟೆ
ಸದಸ್ಯರುಗಳು
ಉಮರ್ ಸಖಾಫಿ ಪರಪ್ಪು
ಇಕ್ಬಾಲ್ ಕಕ್ಕಿಂಜೆ
ಮುಸ್ತಪಾ ಉಚ್ಚಿಲ
ಅಬ್ಬಾಸ್ ಸಾಲ್ಮರ
ಇಕ್ಬಾಲ್ ಗಪೂರ್ ಕಿನ್ಯ
ಕಬೀರ್ ಬಾಚಾರ್
ನವಾಝ್ ಇಮ್ದಾದಿ
ಫಾರೂಕ್ ಹನೀಫೀ ಬೋವು
RK ರಝ್ಝಾಖ್ ರಂತಡ್ಕ
ಅಬ್ದುಲ್ಲಾ ಮುಸ್ಲಿಯಾರ್ ಕಡಬ















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ