ಉಜಿರೆ: SSF ಉಜಿರೆ ಯುನಿಟ್ ನ ವತಿಯಿಂದ ಇರ್ಷಾದಿಯ್ಯ ಕ್ಯಾಂಪ್ ಹಾಗೂ ರಮಳಾನ್ ಪೂರ್ವ ಸಿದ್ದತಾ ತರಗತಿ ಯು ದಿನಾಂಕ 03.05.2019ನೇ ಶುಕ್ರವಾರ ಮಗ್ರಿಬ್ ನಮಾಝಿನ ಬಳಿಕ ಬದ್ರುಲ್ ಹುದಾ ಹೈಯರ್ ಸೆಕೆಂಡರಿ ಮದರಸ ಹಳೆಪೇಟೆ ಉಜಿರೆಯಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಯುನಿಟ್ ನ ಅಧ್ಯಕ್ಷರಾದ ಶಫೀಕ್ ಉಜಿರೆ ಯವರು ವಹಿಸಿದ್ದರು.ತರಗತಿಯನ್ನು ಶಾಹುಲ್ ಹಮೀದ್ ಮುಈನಿ ಉಜಿರೆಯವರು ನಡೆಸಿದರು.
ಕಾರ್ಯಮದಲ್ಲಿ SSLC ಹಾಗೂ ದ್ವಿತೀಯ PUCಯಲ್ಲಿ ಡಿಸ್ಟಿಂಷನ್ ನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

SYS ಬೆಳ್ತಂಗಡಿ ಝೋನ್ ಅಧ್ಯಕ್ಷರಾದ S.M ಕೋಯ ತಂಙಳ್, SYS ಉಜಿರೆ ಸೆಂಟರ್ ಹಿಸಾಬ ಅಮೀರ್ ಅಶ್ರಪ್ KCF, SSF/SYS UJIRE GULF ಗ್ರೂಪ್ ಸದಸ್ಯರಾದ ಬಶೀರ್ ಅತ್ತಾಜೆ, ಮೊಯಿದಿಚ್ಚ ದುಬೈ, ಹಾರಿಸ್ AtoZ , ಅಶ್ರಫ್ MH, ಮುಸ್ತಫಾ medical, ಯುನಿಟ್ ಕಾರ್ಯದರ್ಶಿ ಸಲ್ಮಾನ್ SA, ಕಲಂದರ್ ಅತ್ತಾಜೆ, ಶರ್ವಾನ್ ಕಕ್ಕೆಜಾಲ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

SSF ಉಜಿರೆ ಸೆಕ್ಟರ್ ಪ್ರ.ಕಾರ್ಯದರ್ಶಿ ಮುಹಮ್ಮದ್ ಮುಬೀನ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ವರದಿ: ಎಂ.ಎಂ.ಉಜಿರೆ















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ