lಗುರುವಾಯನಕೆರೆ ದರ್ಸ್ ವಿದ್ಯಾರ್ಥಿಗಳ ಸಂಘಟನೆಯಾದ ಅತ್ತ್ವಯ್-ಬತುಸ್ಸುನ್ನ ಸ್ಟೂಡಂಟ್ ಅಸೋಸಿಯೇಶನ್* ಗುರುವಾಯನಕೆರೆ ಇದರ ವತಿಯಿಂದ ಸಮಿತಿಯ ನಿರ್ದೇಶಕರಾದ ಬಹು|| ಹಾಮೀದ್ ಸ-ಅದಿ, ಮಜಿರ್ ಪಳ್ಳೆ ರವರ ನೇತೃತ್ವದಲ್ಲಿ SUMMER CAMP ದಿನಾಂಕ ಎಪ್ರಿಲ್ 24 ರಿಂದ 27 ರವರೆಗೆ ಶಿರ್ಲಾಲು ಅಳದಂಗಡಿ ಇಲ್ಲಿ ನಡೆಯಲಿದೆ.
ಗತಕಾಲದ ಪ್ರಕೃತ ರಮಣೀಯ ದೃಶ್ಯವನ್ನು ಸವಿಯುತ್ತಾ ಶಿರ್ಲಾಲು ಇಲ್ಲಿ ದಿನಾಂಕ 24 ಕ್ಕೆ ಚಾಲನೆಗೊಳ್ಳುವ ಈ ಕ್ಯಾಂಪ್ ಹಲವಾರು ವೈವಿಧ್ಯಮಯವಾದ ಧಾರ್ಮಿಕ & ಭೌಧ್ದಿಕ ಕಾರ್ಯಕ್ರಮಗಳು ಹಾಗೂ ಪ್ರಾಕ್ಟಿಕಲ್ ಹಂತದ ಕಾರ್ಯಕ್ರಮಗನ್ನು ಒಳಗೊಂಡಿದ್ದು, *ಬಹು|| ಅಸಯ್ಯಿದ್ ಫಝಲ್ ಜಮಾಲುಲ್ಲೈಲಿ ತಂಙಳ್, ಸಬರಬೈಲು* ಹಾಗೂ ಬಹು|| ಮನ್ಸೂರ್ ಹಿಮಮಿ, ಮೋಂಟೆಪದವು ಇವರು ಮುಖ್ಯ ಅತಿಥಿಯಾಗಿ ಸಾನಿಧ್ಯ ನೀಡಲಿದ್ದಾರೆ.
ಎಂದು ಕಾರ್ಯಕ್ರಮದ ಸ್ವಾಗತ ಸಮಿತಿಯ ಚೇಯ್ಯರ್ ಮೆನ್ ನಾಸರ್ ಅಹ್ದಲ್ ಇವರು ಪತ್ರಿಕಾ -ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಮಯದಲ್ಲಿ ಸಮಿತಿಯ ಕನ್ವೀನರ್ ಇಸ್ಹಾಕ್ ಅರ್ವ ಹಾಗೂ ಫೈನಾನ್ಸ್ ಸೆಕ್ರೆಟರಿ ತ್ವಾಹಿರ್ ಫಾಳಿಲಿ ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ