ಮುಡಿಪು: (ಮಾರ್ಚ್ 11) ಮುಡಿಪು ಪರಿಸರದ ಸುನ್ನೀ ಕಾರ್ಯಕರ್ತರ ಅಭಿಲಾಷೆ ನಮ\nಗೊಂದು ಅಸ್ಥಾನ ಬೇಕು ಎಂದಾಗಿತ್ತು. ಅದು ಈಗ ಈಡೇರಿದೆ ಸುನ್ನೀ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ಆಸ್ಥಾನ ಕೇಂದ್ರ ಬಹಳ ಮುಖ್ಯ,ಅದನ್ನು ಸಯ್ಯದ್ ಮುಹಮ್ಮದ್ ಅಶ್ರಪ್ ಅಸ್ಸಖಾಪ್ ಮದನಿ ಅದೂರು’ ರವರ ಎಜು ಪಾರ್ಕ್ ಮುಡಿಪು’ ವಿನಲ್ಲಿ ಕಾರ್ಯಾಚರಿಸುತ್ತಿರುವ ಝಹ್ರತುಲ್ ಕುರಾನ್’ನ ಕಟ್ಟಡದಲ್ಲಿ ನಿರ್ಮಿಸಿ ಕೊಟ್ಟಿದ್ದು,ಅದರ ಉದ್ಘಾಟನಾ ಸಮಾರಂಭವು ಮಂಗಳವಾರದಂದು ಖುರ್ರತ್ತುಸ್ಸಾದಾತ್ ಸಯ್ಯಿದ್ ಕೂರ್ ತಂಙಳ್ ನಿರ್ವಹಿಸಿದರು, ಸಯ್ಯದ್ ಅದೂರು ತಂಙಳ್’ರವರು ಸ್ವಾಗತಿಸಿ ಒಮ್ಮತ ದಿಂದ ಮುಂದೆ ಸಾಗಲಿ ಎಂದು ಆಶೀರ್ವದಿಸಿದರು.
S.k.ಅಬ್ದುಲ್ ಕಾದರ್ ಹಾಜಿ, ಮುಹಮ್ಮದ್ ಹಾಜಿ ಪೊಯ್ಯತ್ತಬೈಲು, ಮುಹಮ್ಮದ್ ಶಾಲಿಮಾರ್, ಬಶೀರ್ ಮುಡಿಪು, ಬಶೀರ್ ಪೆರೋಡ್, ಬಶೀರ್ ಕೂರ್ನಾಡ್, ಅಬ್ದುಲ್ಲಾ ಪುರುಷಂಗೋಡಿ, ಉಮ್ಮರ್ ಮುಸ್ಲಿಯಾರ್, ಅಬ್ದುಲ್ ಖಾದರ್ ಮದನಿ ಮದ್ಯನಡ್ಕ, ಹಮೀದ್ ಮುದುಂಗಾರ್, ಉಮ್ಮರ್ ಮೈದಾನಿ ಮೂಲೆ, ಅಬ್ದುಲ್ ರಹ್ಮಾನ್ ಅದೂರು, ಅಬ್ಬು ಪುರುಷಂಗೋಡಿ, ಹಾಗೂ ಉಲಮಾ, ಉಮರಾ ನೇತಾರರು ಮತ್ತು ಸಂಘ ಕುಟುಂಬಗಳ ನೇತಾರರು, ಕಾರ್ಯಕರ್ತರು ಭಾಗವಹಿಸಿದ್ದರು. K.E. ಸಾಲೆತ್ತೂರು ವಂದಿಸಿದರು.















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ