ಜಿದ್ದಾ: ಹಜ್ ಮತ್ತು ಉಮ್ರಾಗಳಿಗಗೆ ವ್ಯವಸ್ಥಿತ ರೂಪುರೇಷೆ ತಂದ ಕಾರಣ ಅಕ್ರಮ ಯಾತ್ರಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿದೆ. ಸಚಿವಾಲಯವು ಕಟ್ಟುನಿಟ್ಟಾಗಿ ವಿವಿಧ ಕಾನೂನುಗಳನ್ನು ಜಾರಿಗೊಳಿಸುತ್ತದ್ದು,ನಿಗದಿತ ಶೇಕಡಾವಾರುಗಿಂತ ಹೆಚ್ಚು ಲೋಪದೋಷಗಳು ಸಂಭವಿಸುವ ಕಂಪನಿಗಳಿಗೆ ಮುಂದೆ ಉಮ್ರಾ ವೀಸಾವನ್ನು ಅನುಮತಿಸಲಾಗುವುದಿಲ್ಲ ಎಂದ್ ಸಚಿವಾಲಯ ತಿಳಿಸಿದೆ.
ಯಾತ್ರಿಕರು ಮಕ್ಕಾ ಮತ್ತು ಮದೀನಾದ ವಾಸಸ್ಥಳಗಳಿಗೆ ತಲುಪಲು ವಿಳಂಬವಾಗುವುದಾದರೆ, ಸೇವಾ ಕಂಪನಿಗಳು ಹನ್ನೆರಡು ಗಂಟೆಗಳೊಳಗೆ ವರದಿ ಮಾಡಬೇಕು. ಹಜ್ ಮತ್ತು ಉಮ್ರಾ ಯಾತ್ರಿಕರು ನಿಗದಿತ ಸಮಯದಲ್ಲಿ ಮರಳದಿರುವುದು ಕಂಡು ಬಂದರೆ ಸಚಿವಾಲಯ ಮತ್ತು ಜವಾಝಾತ್ಗೆ ವರದಿ ಸಲ್ಲಿಸಬೇಕು. ಕಡೆಗಣಿಸಿದಲ್ಲಿ ಸೇವಾ ಕಂಪನಿಗಳಿಗೆ ಉಮ್ರಾ ವೀಸಾ ನೀಡಲಾಗುವುದಿಲ್ಲ ಎಂದು ಸಚಿವಾಲಯ ಎಚ್ಚರಿಸಿದೆ.
ಹಜ್ ಮತ್ತು ಉಮ್ರಾ ಸಚಿವಾಲಯವು ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೆ ತಂದ ಪರಿಣಾಮವಾಗಿ ಉಮ್ರಾ ನಿರ್ವಹಿಸಿದ ಬಳಿಕ ದೇಶದಲ್ಲಿ ಅಕ್ರಮವಾಗಿ ಉಳಿದರುವ ಯಾತ್ರಿಕರ ಸಂಖ್ಯೆ ಈ ವರ್ಷ ಭಾರೀ ಇಳಿಕೆ ಕಂಡಿದೆ. ಕೇವಲ 2332 ಯಾತ್ರಿಗಳು ಮಾತ್ರ ದೇಶದಲ್ಲಿ ಅಕ್ರಮವಾಗಿ ಉಳಿದಿದ್ದಾರೆ.
ಹಜ್ ಸಚಿವಾಲಯವು ವಿವಿಧ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆಯನ್ನು ಚುರುಕುಗೊಳಿಸಿದೆ.















ಇನ್ನಷ್ಟು ಸುದ್ದಿಗಳು
ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು
ತಮ್ಮದೇ ಸರ್ಕಾರ ಮಂಡಿಸಿದ ಜಾತಿ ಸಮೀಕ್ಷೆ ವರದಿಯನ್ನು ಸುಟ್ಟು ಹಾಕಿದ ಕಾಂಗ್ರೆಸ್ ಎಂಎಲ್ಸಿ
ಕರ್ನಾಟಕ ಸರ್ಕಾರವನ್ನು ಬೀಳಿಸಲು ಕೇರಳ ದೇವಸ್ಥಾನದಲ್ಲಿ ಮೃಗ ಬಲಿ – ದೇವಸ್ವಂ ಸಚಿವರು ಹೇಳಿದ್ದೇನು?
ಮಣಿಪುರ: ಚುನಾವಣೆ ಬಹಿಷ್ಕಾರ ಕ್ಕೆ ಕರೆ ಕೊಟ್ಟ ಕುಕಿ!!
ಬಡತನದಿಂದ ಬಳಲುತ್ತಿರುವ ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ
ಸಯ್ಯಿದ್ ಹಸನುಲ್ ಅಹ್ದಲ್ ತಂಙಳರಿಗೆ ಗೌರವ ‘ಅತ್ತಕ್ರೀಂ’- ಸ್ವಾಗತ ಸಮಿತಿ ಅಸ್ತಿತ್ವಕ್ಕೆ
ಪುಟ್ಟ ಬಾಲಕಿಯ ಅತ್ಯಾಚಾರ,ಹತ್ಯೆ ಪ್ರಕರಣ- ಆರೋಪಿ ಅಶ್ಫಾಕ್ ಆಲಂಗೆ ಮರಣ ದಂಡನೆ
ಕಳಮಶ್ಶೇರಿಯಲ್ಲಿ ಬಾಂಬ್ ಸ್ಫೋಟಿಸಿದ್ದು ಡೊಮಿನಿಕ್ ಮಾರ್ಟಿನ್- ದೃಢೀಕರಿಸಿದ ಪೊಲೀಸ್
ಕಳಮಶ್ಶೇರಿಯಲ್ಲಿ ಬಾಂಬ್ ಇಟ್ಟಿದ್ದು ನಾನೇ – ಪೊಲೀಸ್ ಠಾಣೆಯಲ್ಲಿ ಶರಣಾಗಿ ತಪ್ಪೊಪ್ಪಿಗೆ
ಕಳಮಶ್ಶೇರಿ ಘಟನೆ ಬಾಂಬ್ ಸ್ಪೋಟದಿಂದ- ಖಚಿತಪಡಿಸಿದ ಡಿಜಿಪಿ ಶೇಖ್ ದರ್ವೇಶ್