ಬುರೈದ : ಮಂಗಳೂರು ನೆಹರು ಮೈದಾನದಲ್ಲಿ ಡಿಸಂಬರ್ 3 ರಂದು ನಡೆಯಲಿರುವ ಐತಿಹಾಸಿಕ ಸಾಮುದಾಯಿಕ ಸಮ್ಮಿಲನ CONNECT – 2018 ಇದರ ಪ್ರಚಾರರ್ಥವಾಗಿ KCF ಅಲ್ ಕಸೀಮ್ ಝೋನ್
ಸೌದಿ ಅರೇಬಿಯಾ ಇದರ ವತಿಯಿಂದ ಪೋಸ್ಟರ್ ಪ್ರದರ್ಶನವು ದಿನಾಂಕ 15-11-2018 ನೇ ಗುರುವಾರ ಬುರೈದ KCF ಕಚೇರಿಯಲ್ಲಿ ನಡೆಯಿತು. ಸಾಮುದಾಯಿಕ ಸಮ್ಮಿಲನದ ಕುರಿತು ವಿವರಣೆಯನ್ನು ಝೋನ್ ಪ್ರಧಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ ಸಭೆಗೆ ವಿವರಿಸಿದರು. ಸಭೆಯ ಅಧ್ಯಕ್ಷತೆಯನ್ನು ಬುರೈದ ಸೆಕ್ಟರ್ ಅದ್ಯಕ್ಷರಾದ ಅಬ್ದುಲ್ ಕರೀಂ ಉಸ್ತಾದ್ ವಹಿಸಿದರು ಕಾರ್ಯಕ್ರಮದಲ್ಲಿ ಮರ್ಕಝುಲ್ ಹುದಾ ಕುಂಬ್ರ ಇದರ ರಿಸೀವರ್ ಶರೀಫ್ ಅಮಾನಿ ಝೋನ್ ರಿಲೀಫ್ ಚಯರ್ಮ್ಯಾನ್ ಮುಸ್ತಫಾ ಹಾಸನ ಹಾಗೂ ಬುರೈದ ಸೆಕ್ಟರ್ ನಾಯಕರು ಹಾಜರಿದ್ದರು. ಕಾರ್ಯಕ್ರಮವನ್ನು ಶರೀಫ್ B.H.ಸ್ವಾಗತಿಸಿ ತಾಜುದ್ದೀನ್ ಕೆಮ್ಮಾರ್ ಉದ್ಘಾಟನೆಗೊಳಿಸಿದರು ಕೊನೆಯಲ್ಲಿ ಅಬ್ದುಲ್ ಅಝೀಜ್ ಹನಾ ವಂದಿಸಿ ಮೂರು ಸ್ವಾಲಾತ್ ನೊಂದಿಗೆ ಕೋನೆಗೊಳಿಸಲಾಯಿತು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ