ಚಿಕ್ಕಮಗಳೂರು, ಅ: 28: ಅತೀ ಬೇಗನೇ ಮುಗಿಯಲಿಕ್ಕಿರುವ ಯೌವ್ವನ ವನ್ನು ಕೆಡುಕಿಗೆ ಬಲಿಯಾಗದೆ ಒಳಿತಿಗಾಗಿ ಮಾತ್ರ ಬಳಸಬೇಕು, ಆ ಮೂಲಕ ಜೀವನ ಧನ್ಯವಾಗಲಿದೆ ಎಂದು ಖ್ಯಾತ ಯುವ ವಿದ್ವಾಂಸ ಮೌಲಾನಾ ಹುಸೈನ್ ಸಅದಿ ಹೊಸ್ಮಾರು ಇಂದಿಲ್ಲಿ ಹೇಳಿದರು.
ಚಿಕ್ಕಮಗಳೂರು ಅಲ್ ಬದ್ರಿಯ್ಯ ಯುನಿಟ್ ಕಾನ್ಫರೆನ್ಸ್ ನ್ನು ಉದ್ಘಾಟಿಸುತ್ತಾ ಅವರು ಮಾತನಾಡುತ್ತಿದ್ದರು.
ಅಸ್ಸಯ್ಯಿದ್ ಇಬ್ರಾಹಿಂ ಬಾಫಖೀ ತಂಙಳ್ ಪ್ರಾರ್ಥನೆ ಗೆ ನೇತ್ರತ್ವ ವಹಿಸಿದರು.

ಯುವ ವಿದ್ವಾಂಸ ಶರಫುದ್ದೀನ್ ಸಅದಿ ಉಪ್ಪಳ್ಳಿ ಮುಖ್ಯ ಭಾಷಣಗೈದರು.
ಹಾಸನ-ಚಿಕ್ಕಮಗಳೂರು SJM ಜಿಲ್ಲಾಧ್ಯಕ್ಷ ಇಬ್ರಾಹಿಂ ಸ ಅದಿ, ಡಿವಿಶನ್ ಅಧ್ಯಕ್ಷ ರಪೀಖ್ ಸಖಾಫಿ, ಜಿಲ್ಲೆಯು ಪ್ರ.ಕಾರ್ಯದರ್ಶಿ ಮುಸ್ತಫಾ ಝುಹ್ರೀ, ಸ್ಥಳೀಯ ಗೌರವಾಧ್ಯಕ್ಷ ಖಲಂದರ್ ಹಾಜೀ, ಅಧ್ಯಕ್ಷ ಅಬ್ದುಲ್ಲಾ ಹಾಜೀ, ಉಪಾಧ್ಯಕ್ಷ ರಹೀಂ ಹಾಜೀ, ಅಝೀಝ್ ಕರಾವಳಿ, SMA ಜಿಲ್ಲಾಧ್ಯಕ್ಷ ನಾಸಿರ್ ಬಾಳೆಹೊನ್ನೂರು. ಚಿ.ಮಗಳೂರು ಬ್ಯಾರೀ ಒಕ್ಕೂಟದ ಸದಸ್ಯ ಬಿ.ಎಸ್.ಮುಹಮ್ಮದ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ನೌಷಾದ್ ಸ್ವಾಗತಿಸಿ, ಸಫ್ವಾನ್ ಧನ್ಯವಾದವಿತ್ತರು.















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ