ಮೂಡಬಿದ್ರೆಯ ದ್ಸಿಕ್ರಾ ಥಿಯೋಲಜಿಕಲ್ ಅಕಾಡೆಮಿಯ ಮುಹಮ್ಮದ್ ಮುಸ್ತಫಾ ಎಂಬ ವಿದ್ಯಾರ್ಥಿಯು ದ್ಸಿಕ್ರಾ ಕ್ಯಾಂಪಸ್ಸಿನ ಅದೇ ಮಾದರಿಯನ್ನು ತರ್ಮೋಕೋಲ್ ಮೂಲಕ ನಿರ್ಮಿಸಿದ್ದು, ವಿವಿಧೆಡೆಗಳಿಂದ ಆ ವಿದ್ಯಾರ್ಥಿಯ ಈ ಅಸಾಮಾನ್ಯ ಕಲಾಗಾರಿಕೆಗೆ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ. ಸುಮಾರು 7000₹ ರೂಪಾಯಿ ವೆಚ್ಚದಲ್ಲಿ ಒಂದು ತಿಂಗಳುಗಳ ಕಾಲ ನಿರಂತರ ಶ್ರಮ ವಹಿಸಿ ಮಾಡಿರುವ ಈ ಕಲಾಕೃತಿಯು ಎಲ್ಲರನ್ನೂ ನಿಬ್ಬೆರಗುಗೊಳಿಸಿದೆ. ಈ ಸಾಧನೆಗಾಗಿ ದ್ಸಿಕ್ರಾ ಅಕಾಡೆಮಿಯಲ್ಲಿ ನಡೆದ ಜಲಾಲಿಯ್ಯ ಸಂಗಮದಲ್ಲಿ ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಲ್ ರವರು ಪದಕವನ್ನು ನೀಡಿ ಅಭಿನಂದಿಸಿದ್ದಾರೆ. ಸಾಮಾಜಿಕ ತಾಣಗಳ ಮೂಲಕ ವಿವಿಧ ರೀತಿಯ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಸಂಸ್ಥೆಯ ಚೆಯರ್ಮೇನ್ ನೌಫಲ್ ಸಖಾಫಿ ಕಳಸ ಉಸ್ತಾದ್ ರವರು ಮುಕ್ತಕಂಠದಿಂದ ಈ ಕಾರ್ಯವನ್ನು ಹೊಗಳಿ ಶ್ಲಾಘಿಸಿದ್ದಾರೆ.

ದ್ಸಿಕ್ರಾದಲ್ಲಿ ದರ್ಸ್ ವ್ಯಾಸಂಗದ ನಡೆಸುವುದರ ಜೊತೆಗೆ ಇಂಜಿನಿಯರಿಂಗ್ ಡಿಪ್ಲೋಮಾ ವಿದ್ಯಾರ್ಥಿಯಾಗಿರುವ ಮುಹಮ್ಮದ್ ಮುಸ್ತಫಾ ಮೂಲತ ಕೆ.ಸಿ ರೋಡ್ ಗ್ರಾಮದ ಕೆ.ಸಿ ನಗರ ನಿವಾಸಿಗಳಾಗಿರುವ ಇಬ್ರಾಹಿಂ ಹಸೈನಾರ್ ಹಾಗೂ ರವರ ಹಿರಿಯ ಪುತ್ರ.















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ