ಪುತ್ತೂರು – ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸೌದಿ ಅರೇಬಿಯಾ – ಜಿದ್ದಾ ಘಟಕದ ಮಹಾಸಭೆಯು ಶರಫಿಯಾ ಮಹಬ್ಬ ಸ್ಕ್ವೇರ್ ಸಭಾಂಗಣದಲ್ಲಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೃನೀ ಕಾಮಿಲ್ ಅವರ ನೇತೃತ್ವದಲ್ಲಿ ನಡೆದು
ನೂತನ ಸಮಿತಿ ರಚಿಸಲಾಯಿತು
ಸಲಹೆಗಾರರಾಗಿ
ಫಾರೂಕ್ ಸಅದಿ ಹೆಚ್ಕಲ್,
ಫಾರೂಕ್ ಕಾಟಿಪಳ್ಳ,
ಶಂಸುದ್ದೀನ್ ಮುಸ್ಲಿಯಾರ್ ಕೊಡಗು,
ಮನ್ಸೂರ್ ಕಾಟಿಪಳ್ಳ,
ಇಖ್ಬಾಲ್ ಹಾಜಿ ಉಳ್ಳಾಲ್ ಅವರನ್ನು ಆರಿಸಲಾಯಿತು
ಪದಾಧಿಕಾರಿಗಳಾಗಿ
ಸಯ್ಯಿದ್ ನಾಫಿ ತಂಙಳ್ ನೂಜಿ (ಗೌರವಾಧ್ಯಕ್ಷರು)
ಅಬ್ದುಲ್ ರಹ್ಮಾನ್ ಗಂಟಾಲ್ಕಟ್ಟೆ (ಅಧ್ಯಕ್ಷರು)
ಮುಹಮ್ಮದ್ ತಬ್ಶೀರ್ ಹನೀಫಿ ಸೂರಿಂಜೆ (ಪ್ರಧಾನ ಕಾರ್ಯದರ್ಶಿ)
ಮುಸ್ತಫಾ ಕಡಂಗ (ಕೋಶಾಧಿಕಾರಿ)
ಅಶ್ರಫ್ ಎಮ್ಮೆಸ್ ಕಕ್ಕಿಂಜೆ,ಕೆ.ಟಿ. ಮುಹಮ್ಮದ್ ಹಾಜಿ ಕುಕ್ಕಾಜೆ, ಶಂಸುದ್ದೀನ್ ಮಡಂತ್ಯಾರ್ (ಉಪಾಧ್ಯಕ್ಷರು)
ನಾಸಿರುದ್ದೀನ್ ಹೆಚ್ಕಲ್, ರಫೀಕ್ ಗರಗಂದೂರ್, ಶಾಫಿ ಪರ್ಪುಂಜ, (ಕಾರ್ಯದರ್ಶಿಗಳು )
ಕಾರ್ಯಕಾರಿ ಸದಸ್ಯರಾಗಿ
ರಫೀಕ್ ಎರ್ಮಾಳ್,
ಫಾರೂಕ್ ಬಂಟ್ವಾಳ,
ಇಬ್ರಾಹಿಂ ಬಂಡಾಡ್,
ಶಂಸುದ್ದೀನ್ ಕುಂತೂರ್
ರಫೀಕ್ ನೆಲ್ಲಿಹುದಿಕೇರಿ,
ಸುಲೈಮಾನ್ ಬಂಡಾಡ್,
ಅಬ್ದುಲ್ ಲತೀಫ್ ಮರಕಡ,
ಯಹ್ಯಾ ಝುಹ್ರಿ ಬಾಜರ,
ಆರಿಫ್ ಉಚ್ಚಿಲ,
ಹಾಸಿಫ್ ಪಕ್ಷಿಕೆರೆ
ಬಶೀರ್ ಗರಗಂದೂರು,
ಜಾಬಿರ್ ಕೊಂಡಂಗೇರಿ,
ನವಾಝ್ ಕೂಳೂರು,
ಯಹ್ಯಾ ಹಾರೂನಿ ಬಿಳಿಯೂರ್,
ಆಸಿಫ್ ಕೋಟ,
ಮನ್ಸೂರ್ ಕಲ್ಕಟ್ಟ,
ನಾಸಿರ್ ಮಂಚಿ,
ಅಬ್ದುಲ್ ಫತ್ತಾಹ್ ಅಮ್ಮುಂಜೆ,
ಫಝಲ್ ದೇರಳಕಟ್ಟೆ,
ಶರೀಫ್ ಸುಂಟಿಕೊಪ್ಪ
ಇವರನ್ನು ಆರಿಸಲಾಯಿತು.
ಮರ್ಕಝುಲ್ ಹುದಾ ಜಿದ್ದಾ ಘಟಕದ ಉಸ್ತುವಾರಿಯಾಗಿದ್ದ
ಅಶ್ರಫ್ ಎಮ್ಮೆಸ್ ಕಕ್ಕಿಂಜೆ ಮಹಾಸಭೆಯ ಅಧ್ಯಕ್ಷತೆ ವಹಿಸಿದರು, ಕೆಸಿಎಫ್ ರಾಷ್ಟೀಯ ಸಮಿತಿ ಅಧ್ಯಕ್ಷ ಹಾಗೂ
ಮರ್ಕಝುಲ್ ಹುದಾ ಸೌದಿ ಅರೇಬಿಯಾ ಸಂಚಾಲಕರಾದ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು ಉದ್ಘಾಟನೆ ಮಾಡಿದರು.
ಕೆಸಿಎಫ್ ನಾಯಕರಾದ ಫಾರೂಕ್ ಸಅದಿ ಹೆಚ್ಕಲ್, ಫಾರೂಕ್ ಕಾಟಿಪಳ್ಳ, ಮನ್ಸೂರ್ ಕಾಟಿಪಳ್ಳ, ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ (ಕಿಸ್ವಾ) ನಾಯಕರಾದ ಶಂಸುದ್ದೀನ್ ಮುಸ್ಲಿಯಾರ್ ಪೆರಾಜೆ, ಸುಹೈಲ್ ಸುಲ್ತಾನಿ ಬೇತ್ರಿ,ಮುಸ್ತಫಾ ಕಡಂಗ ಶುಭ ಹಾರೈಸಿದರು.ಸಯ್ಯಿದ್ ನಾಫಿ ತಂಙಳ್ ನೂಜಿ ದುಆ ನಡೆಸಿದರು.
ಕುಂಬ್ರ ಮರ್ಕಝ್ ಜಿದ್ದಾ ವಲಯ ಸಂಚಾಲಕ ಮುಸ್ತಫಾ ಸಖಾಫಿ ಗರಗಂದೂರು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ