ಬುರೈದ :- ಅಲ್ ಕಸೀಮ್ ಬುರೈದದಲ್ಲಿ ವೃತ್ತಿಯಲ್ಲಿದ್ದ ಉಪ್ಪಿನಂಗಡಿ – ಕರಾಯ ನಿವಾಸಿ ಇಸ್ಮಾಯಿಲ್ ಕರಾಯ 40 ದಿವಸಗಳಿಂದ ಅನಾರೋಗ್ಯದಿಂದ ಬುರೈದ ಕಿಂಗ್ ಫಹದ್ ಆಸ್ಪತ್ರೆಯಲ್ಲಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮಾರ್ಚ್ 16 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಲ್ಲಾಹುವಿನ ಅಲುಂಘನೀಯ ವಿಧಿಗೆ ಓಗೊಟ್ಟು ನಿಧನರಾದರು.
ಕಳೆದ 40 ದಿವಸಗಳಿಂದ ಆಸ್ಪತ್ರೆಯೊಂದಿಗೆ ಅವರ ಚಿಕಿತ್ಸೆ ವಿಷಯದಲ್ಲಿ ಸಂಪರ್ಕದಲ್ಲಿದ್ದ ತಾಜುದ್ದೀನ್ ಕೆಮ್ಮಾರ ನೇತೃತ್ವದ KCF ಸಾಂತ್ವನ ತಂಡವು ದಫನ ಕಾರ್ಯಕ್ಕೆ ಬೇಕಾದ ಎಲ್ಲಾ ದಾಖಲೆ ಪತ್ರವನ್ನು ತಕ್ಷಣ ಸರಿಪಡಿಸಿ ಮಾರ್ಚ್ 18 ರಂದು ಸಂಜೆ ಅಸರ್ ನಮಾಜ್ ಬಳಿಕ ಬುರೈದ ಹಯ್ಯಲ್ ಖಲೀಜ್ ಮಸೀದಿ ಖಬರ್ ಸ್ಥಾನದಲ್ಲಿ ದಫನ ಮಾಡಲಾಯಿತು.
ಬುರೈದ ಭಾಗದ ಸಮಾಜ ಸೇವಕ ಲತೀಫ್ ಶೇರಿ
ಸೇರಿದಂತೆ ಮೃತ ಇಸ್ಮಾಯಿಲ್ ಅವರ ಕುಟುಂಬಸ್ಥರು, KCF ಕಾರ್ಯಕರ್ತರು , ಮಂಗಳೂರು ಮೂಲದ ಪ್ರವಾಸಿ ಸಹೋದರರು ದಫನ ಕಾರ್ಯದಲ್ಲಿ ಪಾಲ್ಗೊಂಡರು.
ಸಾಂತ್ವನ ಇಲಾಖೆ
KCF ಅಲ್ ಕಸೀಮ್ ಝೋನ್
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ