janadhvani

Kannada Online News Paper

ಲೋಕಸಭಾ ಚುಣಾವಣೆ ಪ್ರತೀ ಸಂಘ ಸಂಸ್ಥೆಗಳು ಕಾರ್ಯಾಚರಣೆಯಲ್ಲಿರಬೇಕಾದ ಅನಿವಾರ್ಯ ಸಂದರ್ಭ

ಅಶ್ರಫ್ ಕಿನಾರ ಮಂಗಳೂರು
ಉಪಾಧ್ಯಕ್ಷ ರು ದಕ ಜಿಲ್ಲಾ ವಕ್ಪ್ ಸಲಹಾ ಸಮಿತಿ

ಮಾನ್ಯ ಪ್ರತಿಯೊಂದು ಸಂಘ ಸಂಸ್ಥೆಗಳು ಚಿಂತಿಸಬೇಕಾದ ಅನಿವಾರ್ಯ ಸಂದರ್ಭ ಲೋಕಸಭೆ ಚುಣಾವನೆಯಲ್ಲಿ ನಮ್ಮ ಭಾರತದ ಜಾತ್ಯತೀತ, ಶಾಂತಿ , ಸೌಹಾರ್ದತೆ ಪ್ರಜಾಪ್ರಭುತ್ವ ಉಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ, ತಿಳುವಳಿಕೆ ಇಲ್ಲದೆ ರಾಜಕೀಯ ದಾಹದಲ್ಲಿ ಮುಳುಗಿ ಜಾತಿ , ಜಾತಿ ಮದ್ಯೆ ನಡೆಯುವ ಎಲ್ಲಾ ಸಂಘರ್ಷ ಕ್ಕೆ ಸಂಘ ಸಂಸ್ಥೆಗಳ ಮೂಲಕ ಒಂದು ಪೂರ್ಣ ವಿರಾಮ ಹಾಕುವಂತಾಗಬೇಕು, ಅದಕ್ಕೆ ಸೂಕ್ತ ಸಂದರ್ಭವೊಂದು ಬಂದೊಗಿದೆ.

ಇಲ್ಲಿ ಈ ನಾಡಿನ ಏಳಿಗೆಗಾಗಿ ಮೇಲಿನ ವಿಷಯಗಳಲ್ಲಿ ಯಾರು ಸಮಾಜಕ್ಕೆ ದೇಶಕ್ಕೆ ಭದ್ರ ಬುನಾದಿ ಹಾಕುವ ಅಭ್ಯರ್ಥಿಗಳಿದ್ದಾರಾ ಅವರನ್ನು ಗೆಲ್ಲಿಸುವುದು ನಮ್ಮ ಕರ್ತವ್ಯ. ನಮ್ಮ ಮೌನ‌ ಅನ್ಯಾಯ , ದೇಶದ ನಾಶಕ್ಕೆ ಕಾರಣವಾಗಬಾರದು. ಆದುದರಿಂದ ಪ್ರತಿಯೊಂದು ಸಂಘ ಸಂಸ್ಥೆಗಳ ಘಟಕಗಳು ನಿಮ್ಮ ಮೊಹಲ್ಲದಲ್ಲಿ 100% ಮತದಾನವಾಗುವಂತೆ ನೋಡಿಕೊಳ್ಳಿ, ಮತದಾನದಂದು ನಿಮ್ಮ ಪ್ರತಿಯೊಂದು ಏರಿಯಕ್ಕೂ ತಂಡವನ್ನು ರಚಿಸಿ ಮತದಾರ ಪಟ್ಟಿ ಯಲ್ಲಿ ಯಾರು ಬಾಕಿಯಾಗದಂತೆ ನೋಡಿಕೊಳ್ಳಿ,. ಈ ದೇಶದ ಉಳಿವಿಗಾಗಿ ಶ್ರಮಿಸಬೇಕಾದ ಅಭ್ಯರ್ಥಿ ಗಳ ಗೆಲುವಿಗಾಗಿ ಶ್ರಮಿಸಿ.
ಆದುದರಿಂದ ಪ್ರತಿಯೊಂದು ಜಮಾಅತ್ ಕಮಿಟಿಗಳು ನಾಡಿನ‌ ಸರ್ವ ಸಂಘಸಂಸ್ಥೆಗಳು‌ಉಳಿದ ಬೆರಳೆಣಿಕೆಯಷ್ಟು ದಿನಗಳಲ್ಲಿ ಸಂಪೂರ್ಣ ಭಾಗಿಯಾಗೋಣ.

error: Content is protected !! Not allowed copy content from janadhvani.com