janadhvani

Kannada Online News Paper

SSF ಸಂತೋಷ್ ನಗರ ಯೂನಿಟ್ ವತಿಯಿಂದ ಬಡ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ 

ಕುತ್ತಾರ್ ಮೇ 27  : ( ಜನಧ್ವನಿ ವಾರ್ತೆ) SSF ಸಂತೋಷ್ ನಗರ ಯೂನಿಟ್ ವತಿಯಿಂದ ಬಡ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಮತ್ತು ಶಾಲಾ ಸಾಮಗ್ರಿಗಳನ್ನು ವಿತರಿಸಲಾಯಿತು .

ಸಿರಾಜುಲ್  ಉಲೂಂ ಮದರಸ ಹಾಲ್ ಸಂತೋಷ್ ನಗರ ದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುನೀರ್ SN ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಬದ್ರಿಯಾ ಜುಮಾ ಮಸ್ಜಿದ್ ಸಂತೋಷ್ ನಗರ ಇದರ ಖತೀಬರು ಯಾಕುಬ್ ನಈಮಿ ಅಲ್ ಅಪ್ಳಲಿ ಗುಡ್ಡಕೆರೆ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದರು, ಈ ಸಮಯದಲ್ಲಿ ಮಸೀದಿಯ ಮಾಜಿ ಅಧ್ಯಕ್ಷರದ ಅಬ್ದುಲ್ ರಝಕ್ ಹಾಜಿ, N.ಅಬ್ದುರಹ್ಮಾನ್, A.ಮೊಹಮ್ಮದ್,ಸಿದ್ದಿಕ್ ಮದನಿ,ರಿಯಾಜ್ ಬಹಸನಿ,ಹಫೀಳ ,ಸುಹೇಲ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com