ಮೂಡುಬಿದಿರೆ: ಸ್ಪಿರಿಟ್ ಆಫ್ ಖುರ್ಆನ್ ಹಾಗೂ ಬುರ್ದಾ ಮಜ್ಲಿಸ್ ನ 8 ನೇ ವಾರ್ಷಿಕವು ಜನವರಿ 25,26,27 ಮೂಡಬಿದ್ರೆಯ ಲಾಡಿಯಲ್ಲಿ ನಡೆಯಲಿದೆ.
25-01-2024
ಸಂಜೆ 04:30ಕ್ಕೆ ಸರಿಯಾಗಿ ಕೋಟೆಬಾಗಿಲು ಹಝ್ರತ್ ವಲಿಯುಲ್ಲಾಹಿ ಚಮನ್ ಷಾ ದರ್ಗಾ ಶರೀಫ್ ಝಿಯಾರತ್ ನೊಂದಿಗೆ ಪ್ರಾರಂಭಗೊಂಡು ಮಗ್ರಿಬ್ ನಮಾಝಿನ ನಂತರ ಅಸ್ಮಾವುಲ್ ಬದ್ರ್ ಹಾಗು ಮುಹ್ಯಿದ್ಧೀನ್ ಮಾಲೆ ರಶೀದ್ ಕೆರೆಬಳಿ ವಿದ್ಯಾರ್ಥಿ ಮರ್ಕಝ್ ಕೈಕಂಬ ಇವರ ನೇತೃತ್ವ ದಲ್ಲಿ ಮುಹಮ್ಮದ್ ವೇದಿಕೆ ಲಾಡಿ ಮೂಡಬಿದ್ರೆಯಲ್ಲಿ ನಡೆಯಲಿದೆ.
ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ರವರ ಅಧ್ಯಕ್ಷತೆ ಮತ್ತು ದುಆದೊಂದಿಗೆ ಚಾಲನೆಗೊಂಡು, ಪಿಪಿ ಅಹ್ಮದ್ ಸಖಾಫಿ ಕಾಶಿಫಟ್ನ ಉಸ್ತಾದರು ಉದ್ಘಾಟನೆ ಮಾಡಲಿದ್ದಾರೆ.ಬಹು.ನೌಫಲ್ ಸಖಾಫಿ ಕಳಸ ಉಸ್ತಾದರು ಮುಖ್ಯ ಪ್ರಭಾಣಗೈಯ್ಯಲಿದ್ದಾರೆ.
26-01-2024
ಮಗ್ರಿಬ್ ನಮಾಝಿನ ನಂತರ ನೂರುಸ್ಸಾದಾತ್ ಬಾಯಾರ್ ತಂಙಳರ ಪ್ರಾರ್ಥನೆಯೊಂದಿಗೆ, ಬಹು. ಹಾಫಿಳ್ ಸುಫಿಯಾನ್ ಸಖಾಫಿ ಉಸ್ತಾದರ ಪ್ರಾಸ್ತಾವಿಕ ಭಾಷಣ ಮತ್ತು ಬಹು. ಮಸ್ಹೂದ್ ಸಖಾಫಿ ಗೂಡಲ್ಲೂರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.
27-01-2024
ಮಗ್ರಿಬ್ ನಮಾಝಿನ ನಂತರ
ಅಸಯ್ಯಿದ್ ಕಾಜೂರು ತಂಙಳ್ ರ ಪ್ರಾರ್ಥನೆಯೊಂದಿಗೆ ಬಹು. ಹುಸೈನ್ ಮುಈನಿ ಅಲ್-ಅಹ್ಸನಿ ಉಸ್ತಾದರ ಸ್ಪಿರಿಟ್ ಆಫ್ ಖುರ್ಆನ್ ತರಗತಿ ಹಾಗೂ ಅಸಯ್ಯಿದ್ ತ್ವಾಹಾ ತಂಙಳ್ ಪೂಕಟ್ಟೂರು,, ಅಬ್ದುಸ್ಸಮದ್ ಅಮಾನಿ ಪಟ್ಟುವಂ, ಶಾಹಿನ ಬಾಬು ತಾನೂರು ಹಾಗೂ ಸಂಗಡಿಗರಿಂದ ಬೃಹತ್ ಬುರ್ದಾ ಮಜ್ಲಿಸ್ ಮತ್ತು ನಅತ್ ನೊಂದಿಗೆ ಸಮಾಪ್ತಿಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

















ಇನ್ನಷ್ಟು ಸುದ್ದಿಗಳು
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ
‘ಇಸ್ಲಾಂ ಸ್ವೀಕರಿಸಿದ್ದು ನನ್ನ ಸ್ವಂತ ಇಚ್ಛೆಯಿಂದ’ ; ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ ಆಯುಷ್ ಮಲಿಕ್ (ಮುಹಮ್ಮದ್ ಅಲಿ)