ಮಂಗಳೂರು:- ಸುನ್ನೀ ಯುವ ಜನ ಸಂಘ (ಎಸ್ ವೈ ಎಸ್)ಕರ್ನಾಟಕ ಇದರ 30ನೇ ವಾರ್ಷಿಕ ಅಂಗವಾಗಿ ‘ಪರಂಪರೆಯ ಪ್ರತಿನಿಧಿಗಳಾಗೋಣ’
ಎಂಬ ದ್ಯೇಯವಾಕ್ಯದೊಂದಿಗೆ
ಜ24ರಂದು ಅಡ್ಯಾರ್ ಕಣ್ಣೂರಿನ
ಶಾ ಗಾರ್ಡನ್ ಗ್ರಾಂಡ್ ನಲ್ಲಿ ನಡೆಯುವ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಓ.ಖಾಲಿದ್ ಚಾರಿಟೇಬಲ್ ಟ್ರಸ್ಟ್ ಕರೆ ನೀಡಿದೆ.
Kannada Online News Paper